ರೈತರಿಗೆ ಬೆದರಿದ ಸರ್ಕಾರದಿಂದ ‘ಅಧಿವೇಶನವೇ ಎಸ್ಕೇಪ್’ ಪ್ಲಾನ್?
ಗಡಿನಾಡಿನ ರೈತರ ಹೋರಾಟಕ್ಕೆ ರಾಜ್ಯದ ದೋಸ್ತಿ ಸರಕಾರ ಬೆದರಿತಾ? ಕಬ್ಬು ಬೆಳೆಗಾರರ ಪ್ರಶ್ನೆಗೆ ಉತ್ತರಿಸಲಾಗದೆ ಮಗ್ಗಲು ಬದಲಾಯಿಸಿತಾ? ಹೀಗೊಂದು ಪ್ರಶ್ನೆ ಮೂಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಗಡಿನಾಡಿನ ರೈತರ ಹೋರಾಟಕ್ಕೆ ರಾಜ್ಯದ ದೋಸ್ತಿ ಸರಕಾರ ಬೆದರಿತಾ? ಕಬ್ಬು ಬೆಳೆಗಾರರ ಪ್ರಶ್ನೆಗೆ ಉತ್ತರಿಸಲಾಗದೆ ಮಗ್ಗಲು ಬದಲಾಯಿಸಿತಾ? ಹೀಗೊಂದು ಪ್ರಶ್ನೆ ಮೂಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.