Asianet Suvarna News Asianet Suvarna News

ಸಂತ್ರಸ್ತರಾದ ಸವದಿ: ಡಿಸಿಎಂ ಸಾಹೇಬ್ರಿಗೆ 1 ಕೋಟಿ ರೂ ನೆರೆ ಪರಿಹಾರ ಸಿಗಬೇಕಂತೆ

ಬೆಳಗಾವಿ (ಅ.04) : ಎಕರೆಗೆ ಒಂದು ಲಕ್ಷ ರೂಪಾಯಿ ಪರಿಹಾರ ಕೇಳಿದ ಸಂತ್ರಸ್ತ ರೈತರಿಗೆ  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉಡಾಫೆ ಉತ್ತರ ಕೊಟ್ಟಿದ್ದಾರೆ. ನಂದು 100 ಎಕರೆ ಜಮೀನಿದೆ. 80 ಎಕ್ಕರೆ ಕಬ್ಬು ಮುಳುಗಡೆಯಾಗಿದೆ ಪರಿಹಾರ ಕೊಟ್ಟರೆ 1 ಕೋಟಿ ಆಗುತ್ತದೆ. ಕೊಡಲು ಸಾಧ್ಯವೆ ಎಂದು ದುರಂಕಾರದ ಮಾತುಗಳನ್ನಾಡಿದ್ದಾರೆ. ಇನ್ನು ದೊಡ್ಡದೊಡ್ಡದಾಗಿ ಮಾತನಾಡಿದ್ದಾರೆ ಅದನ್ನು ವಿಡಿಯೋದಲ್ಲಿ ಅವರ ಬಾಯಿಂದಲೇ ಕೇಳಿ.

ಬೆಳಗಾವಿ (ಅ.04) : ಎಕರೆಗೆ ಒಂದು ಲಕ್ಷ ರೂಪಾಯಿ ಪರಿಹಾರ ಕೇಳಿದ ಸಂತ್ರಸ್ತ ರೈತರಿಗೆ  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉಡಾಫೆ ಉತ್ತರ ಕೊಟ್ಟಿದ್ದಾರೆ. ನಂದು 100 ಎಕರೆ ಜಮೀನಿದೆ. 80 ಎಕ್ಕರೆ ಕಬ್ಬು ಮುಳುಗಡೆಯಾಗಿದೆ ಪರಿಹಾರ ಕೊಟ್ಟರೆ 1 ಕೋಟಿ ಆಗುತ್ತದೆ. ಕೊಡಲು ಸಾಧ್ಯವೆ ಎಂದು ದುರಂಕಾರದ ಮಾತುಗಳನ್ನಾಡಿದ್ದಾರೆ. ಇನ್ನು ದೊಡ್ಡದೊಡ್ಡದಾಗಿ ಮಾತನಾಡಿದ್ದಾರೆ ಅದನ್ನು ವಿಡಿಯೋದಲ್ಲಿ ಅವರ ಬಾಯಿಂದಲೇ ಕೇಳಿ.