ಬಿಜೆಪಿಯಿಂದ ಶಿವಳ್ಳಿಗೆ 25 ಕೋಟಿ ರು. ಆಮಿಷ: ಸಿದ್ದು ಗಂಭೀರ ಆರೋಪ
ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರಿಗೆ ಬಿಜೆಪಿ 25 ಕೋಟಿ ರೂ. ಆಮಿಷವೊಟ್ಟಿದ್ದರು ಎಂಬ ಗಂಭೀರ ಆರೋಪವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ತಾನು ಕೆಲ ತಿಂಗಳ ಹಿಂದೆ ಲಂಡನ್ ನಲ್ಲಿದ್ದಾಗ ಶಿವಳ್ಳಿ ಫೋನ್ ಮಾಡಿ ಈ ವಿಷಯ ತಿಳಿಸಿದ್ದರು, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರಿಗೆ ಬಿಜೆಪಿ 25 ಕೋಟಿ ರೂ. ಆಮಿಷವೊಟ್ಟಿದ್ದರು ಎಂಬ ಗಂಭೀರ ಆರೋಪವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ತಾನು ಕೆಲ ತಿಂಗಳ ಹಿಂದೆ ಲಂಡನ್ ನಲ್ಲಿದ್ದಾಗ ಶಿವಳ್ಳಿ ಫೋನ್ ಮಾಡಿ ಈ ವಿಷಯ ತಿಳಿಸಿದ್ದರು, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.