HD ರೇವಣ್ಣ ಕಪಿಮುಷ್ಟಿಯಿಂದ ಜಾರಿದ KMFಗೆ ಹೊಸ ಸಾರಥಿ
ಬೆಂಗಳೂರು, (ಆ.31): ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಹಾಲು ಒಕ್ಕೂಟದ ಚುನಾವಣೆ ಕೊನೆಗೂ ಮುಗಿದಿದ್ದು, HD ರೇವಣ್ಣ ಕಪಿಮುಷ್ಟಿಯಿಂದ ಜಾರಿದ KMFಗೆ ಹೊಸ ಸಾರಥಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭೀಮನಾಯ್ಕ್ ಹಾಗೂ ರೇವಣ್ಣ ನಡುವೆ ಕಾದಾಟಕ್ಕೆ ಕಾರಣವಾಗಿದ್ದ KMF ಮೂರನೇಯವರ ಪಾಲಾಗಿದೆ.
ಬೆಂಗಳೂರು, (ಆ.31): ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಹಾಲು ಒಕ್ಕೂಟದ ಚುನಾವಣೆ ಕೊನೆಗೂ ಮುಗಿದಿದ್ದು, HD ರೇವಣ್ಣ ಕಪಿಮುಷ್ಟಿಯಿಂದ ಜಾರಿದ KMFಗೆ ಹೊಸ ಸಾರಥಿ ಆಯ್ಕೆಯಾಗಿದ್ದಾರೆ. ಭೀಮನಾಯ್ಕ್ ಹಾಗೂ ರೇವಣ್ಣ ನಡುವೆ ಕಾದಾಟಕ್ಕೆ ಕಾರಣವಾಗಿದ್ದ KMF ಮೂರನೇಯವರ ಪಾಲಾಗಿದೆ.