Asianet Suvarna News Asianet Suvarna News

ಬದ್ರಿ ಪುರಾಣದಲ್ಲೇ ಇತ್ತು ಭಯಾನಕ ಭವಿಷ್ಯ: ಜೋಶಿಮಠ ಪಾತಾಳದಲ್ಲಿ ಪ್ರಳಯ?

ಉಗ್ರ ನರಸಿಂಹನ ತೋಳಲ್ಲಿದೆಯಂತೆ ಭವಿಷ್ಯದ ಸುಳಿವು. ಸವೆದ ಉಗ್ರ ನರಸಿಂಹ ವಿಗ್ರಹ.. ಸಿಕ್ಕಿತಾ ಕಲಿಯುಗ ಅಂತ್ಯದ ಮುನ್ಸೂಚನೆ..? ಇಲ್ಲಿದೆ ಡಿಟೇಲ್ಸ್.

First Published Jan 18, 2023, 5:50 PM IST | Last Updated Jan 18, 2023, 5:50 PM IST

ಬದ್ರಿ ಪುರಾಣದ ಭಯಾನಕ ಭವಿಷ್ಯ ಇದಾಗಿದ್ದು, ನರಸಿಂಹ ವಿಗ್ರಹದ ತೋಳಿನಲ್ಲಿದೆ ಕಲಿಯುಗದ ಭವಿಷ್ಯ. ಬದ್ರಿ ಪುರಾಣದಲ್ಲಿ ಉಲ್ಲೇಖವಾಗಿರುವ ಭವಿಷ್ಯ ನಿಜವಾಗುತ್ತಾ..? ಬದರಿನಾಥ ಮಹಾದ್ವಾರದಲ್ಲಿದೆ ಜೋಶಿಮಠ. 2003-ಉತ್ತರಕಾಶಿ, 2013-ಕೇದಾರನಾಥ. 2023-ಜೋಶಿಮಠ. ಇದು ಉಗ್ರ ನರಸಿಂಹನ ತೋಳಲ್ಲಿದೆಯಂತೆ ಭವಿಷ್ಯದ ಸುಳಿವು ಇಲ್ಲಿದೆ ಸಂಪೂರ್ಣ ಮಾಹಿತಿ.

BIG 3ನಿತ್ಯ ತಾಯಿ-ಮಗನ ನರಕಯಾತನೆ: ಸಾಲ ತೀರಿಸಲಾಗದೇ ಪರದಾಡುತ್ತಿದೆ ಕು ...

Video Top Stories