Asianet Suvarna News Asianet Suvarna News

ಮಾಟ ಮಂತ್ರದ ನಿವಾರಣೆಗೆ ಬಸಪ್ಪನ ಮೊರೆ ಹೋದ ರೈತ ಕುಟುಂಬ!

ಮಾಟಮಂತ್ರದ ನಿವಾರಣೆಗೆ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.  ಗ್ರಾಮದ ರೈತ ಹೊನ್ನಲಗೌಡ ಎಂಬುವವರ ಮನೆಗೆ ಮಾಟ ಮಂತ್ರ ಮಾಡಲಾಗಿದೆ ಎನ್ನಲಾಗಿದೆ.  ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಿ ಬಸವನನ್ನು ಮನೆಗೆ ಕರೆಸಿ ಪೂಜೆ ಮಾಡಿದೆ ರೈತ ಕುಟುಂಬ. ಏನಿದು ಸುದ್ದಿ? ಈ ವಿಡಿಯೋ ನೋಡಿ. 

 

ಮಾಟಮಂತ್ರದ ನಿವಾರಣೆಗೆ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.  ಗ್ರಾಮದ ರೈತ ಹೊನ್ನಲಗೌಡ ಎಂಬುವವರ ಮನೆಗೆ ಮಾಟ ಮಂತ್ರ ಮಾಡಲಾಗಿದೆ ಎನ್ನಲಾಗಿದೆ.  ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಿ ಬಸವನನ್ನು ಮನೆಗೆ ಕರೆಸಿ ಪೂಜೆ ಮಾಡಿದೆ ರೈತ ಕುಟುಂಬ. ಏನಿದು ಸುದ್ದಿ? ಈ ವಿಡಿಯೋ ನೋಡಿ.