Asianet Suvarna News Asianet Suvarna News

'ಬಸ್ ಹೊರ ತೆಗೆಯಲಾಗ್ತಿಲ್ಲ' ಖಾಸಗಿ ಬಸ್ ಮಾಲೀಕರ ಗೋಳನ್ನು ಕೇಳಬೇಕಿದೆ

* ಅನ್ ಲಾಕ್ ಆಗಿದ್ದರೂ ರಸ್ತೆಗೆ ಇಳಿಯದ ಖಾಸಗಿ ಬಸ್ 
* ತೆರಿಗೆ ವಿನಾಯಿತಿಗೆ ಬಸ್ ಮಾಲೀಕರ ಮನವಿಉ
* ಒಂದು ಕಡೆ ಲಾಕ್ ಡೌನ್ ಸಂಕಷ್ಟ, ಇನ್ನೊಂದು ಕಡೆ ತೈಲ ಬೆಲೆ
* ಖಾಸಗಿ ಬಸ್ ಮಾಲೀಕರ ಸಂಕಷ್ಟ ಆಲಿಸಬೇಕಿದೆ

ಉಡುಪಿ(ಜೂ.  23)  ಅನ್  ಲಾಕ್ ಆಗಿದ್ದರು ಉಡುಪಿ ಜಿಲ್ಲೆಯಲ್ಲಿ ಬಸ್ ಗಳು ರಸ್ತೆಗೆ ಇಳಿದಿಲ್ಲ. ಖಾಸಗಿ ಬಸ್ ಗಳ ಓಡಾಡವೇ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.  ಖಾಸಗಿ ಬಸ್ ಗಳು ಇಟ್ಟಲ್ಲೇ ಕೆಟ್ಟು  ಹೋಗಿದ್ದು ಖಾಸಗಿ ಬಸ್ ಮಾಲೀಕರು ತೀವ್ರ ನಷ್ಟ ಅನುಭವಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ?

ಅನ್ ಲಾಕ್  ಮಾಡಲಾಗಿದ್ದರೂ ಜನಕ್ಕೆ ಬಸ್ ಸಿಗುತ್ತಿಲ್ಲ. ಖಾಸಗಿ ಬಸ್ ಮಾಲೀಕರ ಸಂಕಷ್ಟಕ್ಕೂ ಸರ್ಕಾರ ನೆರವು ನೀಡಬೇಕಾಗಿದೆ. 

Video Top Stories