Asianet Suvarna News Asianet Suvarna News

ವಿಜಯಪುರ ಪೇಟಿ ಬಾವಡಿ ಸಾವಿನ ಬಾವಿ, ಯಾಮಾರಿದ್ರೆ!

ಇದು ಪಕ್ಕಾ ಮೃತ್ಯು ಕೂಪ/ ಯಾಮಾರಿದ್ರೆ ಸಾವೇ ಗತಿ/ ಜನರನ್ನು ಬಲಿಪಡೆಯುವ ತೆರೆದ ಬಾವಿ/ ಸಂಪೂರ್ಣ ವರದಿ ಸುವರ್ಣ ನ್ಯೂಸ್ ನಲ್ಲಿ

ವಿಜಯಪುರ[ಜ. 27]  ನಿಗೂಢ ಸಾವುಗಳ ಬೆನ್ನು ಹತ್ತಿದೆ ಸುವರ್ಣ ನ್ಯೂಸ್. ಹಾಗಾದರೆ ಇಲ್ಲಿ ನಡೆಯುತ್ತಿರುವ ಕತೆ ಏನು? ನಿಮ್ಮ ಮುಂದೆ ಬಿಗ್ 3 ಇಡುತ್ತಿದೆ.

ಕೋಲಾರದ ಆಸ್ಪತ್ರೆಯ ದಾರುಣ ಕತೆ

ಆಗಾಗ ಹೆಣಗಳು ಉರುಳುತ್ತಿರುವ ಏರಿಯಾದ ಕತೆ ನಿಮ್ಮ ಮುಂದೆ. ಇದು ಸಿದ್ಧಾಂತಕ್ಕೆ, ಜಾತಿಗಾಗಿ ಆಗುತ್ತಿರುವ ಸಾವಲ್ಲ. ಹಾಗಾದರೆ ಏನು? ಈ ಸ್ಟೋರಿ ನೋಡಿ

Video Top Stories