Asianet Suvarna News Asianet Suvarna News

ಸತ್ಯದ ಭವಿಷ್ಯ ನುಡಿವ ಬಬಲಾದಿ ಮುತ್ತ್ಯಾ ಕೊರೋನಾ ಬಗ್ಗೆ ಕೊಟ್ಟ ಮುನ್ನೆಚ್ಚರಿಕೆ

ಸತ್ಯದ ಭವಿಷ್ಯ ನುಡಿಯುವ ಬಬಲಾದಿ ಮಠದ ಭವಿಷ್ಯ ಎಲ್ಲಾ ಕಾಲಕ್ಕೂ ನಿಜವಾಗುತ್ತದೆ.  ಬಬಲಾದಿ ಮಠದ ಸಿದ್ದು ಮುತ್ತ್ಯಾ 2021ರ ಭವಿಷ್ಯವನ್ನೂ ನುಡಿದಿದ್ದು ಇದೀಗ ಕೊರೋನಾ ಬಗ್ಗೆ ಎಚ್ಚರಿಸಿದ್ದಾರೆ 

3ನೇ ಅಲೆಯೂ ಸಾಂಕ್ರಾಮಿಕ ರೋಗ. ಇದಕ್ಕೆ ಅಂಜದಿರಿ. ಅದರೆ ಮುನ್ನೆಚ್ಚರಿಕೆಯನ್ನು ಮಾತ್ರ ಮರೆಯಬೇಡಿ. ನಿಯಮ ಪಾಲಿಸಿ. ದೇವರಲ್ಲಿ ಭಕ್ತಿ ಇಡಿ ಎಂದು ಹೇಳಿದ್ದಾರೆ.  

ವಿಜಯಪುರ (ಸೆ.05):  ಸತ್ಯದ ಭವಿಷ್ಯ ನುಡಿಯುವ ಬಬಲಾದಿ ಮಠದ ಭವಿಷ್ಯ ಎಲ್ಲಾ ಕಾಲಕ್ಕೂ ನಿಜವಾಗುತ್ತದೆ.  ಬಬಲಾದಿ ಮಠದ ಸಿದ್ದು ಮುತ್ತ್ಯಾ 2021ರ ಭವಿಷ್ಯವನ್ನೂ ನುಡಿದಿದ್ದು ಇದೀಗ ಕೊರೋನಾ ಬಗ್ಗೆ ಎಚ್ಚರಿಸಿದ್ದಾರೆ 

ನಿಜವಾಯ್ತು 2021 ಬಬಲಾದಿ ಮಠದ ಭವಿಷ್ಯ..!! ಕಣ್ಮುಂದೆ ನಡೆಯುತ್ತಿವೆ ಎಲ್ಲವೂ

3ನೇ ಅಲೆಯೂ ಸಾಂಕ್ರಾಮಿಕ ರೋಗ. ಇದಕ್ಕೆ ಅಂಜದಿರಿ. ಅದರೆ ಮುನ್ನೆಚ್ಚರಿಕೆಯನ್ನು ಮಾತ್ರ ಮರೆಯಬೇಡಿ. ನಿಯಮ ಪಾಲಿಸಿ. ದೇವರಲ್ಲಿ ಭಕ್ತಿ ಇಡಿ ಎಂದು ಹೇಳಿದ್ದಾರೆ.  
 

Video Top Stories