ಡಿಸ್ಚಾರ್ಜ್ ಆದ ವ್ಯಕ್ತಿಗೆ ಮರುದಿನವೇ ಮತ್ತೆ ಕೊರೋನಾ ಪಾಸಿಟಿವ್..!
ಕೊರೋನಾ ವೈರಸ್ ಅಬ್ಬರಕ್ಕೆ ಕರ್ನಾಟಕ ಅಕ್ಷರಶಃ ಬೆಚ್ಚಿ ಬಿದ್ದಿದೆ. ಗುಣಮುಖನಾಗಿ ಎಲ್ಲ ಪರೀಕ್ಷೆ ನಂತರ ಡಿಸ್ಚಾರ್ಜ್ ಆದ ವ್ಯಕ್ತಿಗೆ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರು(ಮೇ 12): ಕೊರೋನಾ ವೈರಸ್ ಅಬ್ಬರಕ್ಕೆ ಕರ್ನಾಟಕ ಅಕ್ಷರಶಃ ಬೆಚ್ಚಿ ಬಿದ್ದಿದೆ. ಗುಣಮುಖನಾಗಿ ಎಲ್ಲ ಪರೀಕ್ಷೆ ನಂತರ ಡಿಸ್ಚಾರ್ಜ್ ಆದ ವ್ಯಕ್ತಿಗೆ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಗ್ರೀನ್ ಝೋನ್ನಲ್ಲಿದ್ದ ಯಾದಗಿರಿಗೆ ಕೊರೊನಾ ಆತಂಕ ಶುರು?
ಮೇ 5ಕ್ಕೆ ಡಿಸ್ಚಾರ್ಜ್ ಆಗಿ ಮೇ 6ಕ್ಕೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಕುಡಚಿಯ ಪೇಷೆಂಟ್- 298 ಸೋಂಕಿತನಿಗೆ ಮೊದಲಬಾರಿ ಏ.14ರಂದು ಸೋಂಕು ಪತ್ತೆಯಾಗಿತ್ತು. 14 ದಿನಗಳ ಲಾಕ ವಿಮ್ಸ್ನಲ್ಲಿ ಸೋಂಕಿತ ಚಿಕಿತ್ಸೆ ಪಡೆದಿದ್ದ. ಈಗ ಮತ್ತೆ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.