Asianet Suvarna News Asianet Suvarna News

ಗುಂಬಜ್ ಮಾದರಿ ಬಸ್ ಶೆಲ್ಟರ್ ವಿವಾದಕ್ಕೆ ಟ್ವಿಸ್ಟ್: ಪಿಎಂ, ಸಿಎಂ & ಸುತ್ತೂರು ಶ್ರೀ ಫೋಟೋ ಅಳವಡಿಕೆ

ಗುಂಬಜ್ ಮಾದರಿ ಬಸ್ ಶೆಲ್ಟರ್ ವಿವಾದಕ್ಕೆ ಹೊಸ ತಿರುವು ಪಡೆದುಕೊಂಡಿದ್ದು, ಹಲವು ಮುಖಂಡರ ಫೋಟೋಗಳನ್ನು ಅಳವಡಿಸಲಾಗಿದೆ.

ಮೈಸೂರು( ನ 16):ಮೈಸೂರಿನಲ್ಲಿ ಗುಂಬಜ್‌ ಮಾದರಿ ಬಸ್ ಶೆಲ್ಟರ್‌'ಗೆ ರಾತೋರಾತ್ರಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪಿಎಂ ಮೋದಿ, ಸಿಎಂ ಬೊಮ್ಮಾಯಿ ಹಾಗೂ ಸುತ್ತೂರು ಶ್ರೀಗಳ ಫೋಟೋಗಳನ್ನು ಹಾಕಲಾಗಿದೆ. ಬಸ್‌ ನಿಲ್ದಾಣದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ, ಗಣ್ಯರ ಫೋಟೋ ಹಾಕಿ ಶೆಲ್ಟರ್‌'ನಲ್ಲಿ ಜೆಎಸ್‌ಎಸ್ ಕಾಲೇಜು ಬಸ್​ ನಿಲ್ದಾಣ ಎಂದು ನಾಮಫಲಕ ಅಳವಡಿಕೆ ಮಾಡಿದ್ದಾರೆ. ಎರಡು ದಿನಗಳಲ್ಲಿ ಗುಂಬಜ್‌ ಮಾದರಿ ನಿಲ್ದಾಣ ಒಡೆಯುವ ಎಚ್ಚರಿಕೆಯನ್ನು ಪ್ರತಾಪ್‌ ಸಿಂಹ ನೀಡಿದ್ದರು. ಸಧ್ಯ ವಿವಾದಿತ ಬಸ್ ಶೆಲ್ಟರ್‌ ಮುಂಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

Ambulance ಸಿಬ್ಬಂದಿ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಸುಧಾಕರ್‍‌ ಭರವಸೆ

Video Top Stories