Asianet Suvarna News Asianet Suvarna News

ಕೊರೋನಾ ಸಂಕಷ್ಟದಲ್ಲಿ ನೆರವಿಗೆ ನಾಯಕ,  ಬಡವರ ಬಂಧು ಭೈರತಿ ಬಸವರಾಜ್

ಬಡವರ ಬಂಧು ಭೈರತಿ ಬಸವರಾಜ್/  ಬಡವರ ನೆರವಿಗೆ ನಿಂತು ಕೊರೋನಾ ವಿರುದ್ಧ ಹೋರಾಟ/ ದಾವಣಗೆರೆ ಜಿಲ್ಲೆಯ ಉಸ್ತುವಾರಿ/ ಕೊರೋನಾ ವಾರಿಯರ್ಸ್ ಗೂ ಸ್ಪಂದನೆ

ಬೆಂಗಳೂರು(ಜೂ.  17)  ಕೊರೋನಾ ವಿರುದ್ಧದ ಅಖಾಡಲ್ಲಿ ಅನೇಕ ನಾಯಕರು ನೆರವು ನೀಡುತ್ತಲೇ ಬಂದಿದ್ದಾರೆ. ಕೆ.ಆರ್.ಪುರದ ಶಾಸಕ,  ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಒಂದು ಹೆಜ್ಜೆ ಮುಂದೆ ಇದ್ದಾರೆ.

ಜನರ ಕಷ್ಟಕ್ಕೆ ಮಿಡಿಯುತ್ತಿರುವ ಸಚಿವರು ಕೊರೋನಾ ವಾರಿಯರ್ಸ್ ನೆರವಿಗೂ ನಿಂತಿದ್ದಾರೆ. ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದ ಭೈರತಿ ಬಡವರ ಬಂಧುವಾಗಿದ್ದಾರೆ.