Asianet Suvarna News Asianet Suvarna News

ಆ.15ರ ನಂತರ ಬೆಂಗಳೂರಿನಲ್ಲಿ ಟಫ್ ರೂಲ್ಸ್: ಸಚಿವ ಅಶೋಕ್ ಸುಳಿವು!

ಮೂರನೇ ಆಲೆಯ ಮುನ್ಸೂಚನೆ ಹೊರತಾಗಿಯೂ ರಾಜಧಾನಿಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ. ಆದರೆ, ಇದೇ ಕಾರಣಕ್ಕಾಗಿ ಮೈಮರೆತರೆ ಮತ್ತೆ ಅಪಾಯ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿಗೆ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ. 

ಬೆಂಗಳೂರು, (ಆ.09): ಮೂರನೇ ಆಲೆಯ ಮುನ್ಸೂಚನೆ ಹೊರತಾಗಿಯೂ ರಾಜಧಾನಿಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ.

ಜನರ ಕೈಯಲ್ಲಿದೆ 'ಲಾಕ್‌ಡೌನ್‌' ಭವಿಷ್ಯ: ಮೈಮರೆತರೆ ಅಪಾಯ ಫಿಕ್ಸ್‌..!

ಆದರೆ, ಇದೇ ಕಾರಣಕ್ಕಾಗಿ ಮೈಮರೆತರೆ ಮತ್ತೆ ಅಪಾಯ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿಗೆ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ಮಹತ್ವದ ಸುಳಿವು ಕೊಟ್ಟಿದ್ದಾರೆ.

Video Top Stories