ಕೊರೋನಾತಂಕದ ಮಧ್ಯೆ ಕುರುಬ ಸಂಘದಿಂದ ಚುನಾವಣೆ
ಮಂಗಳವಾರ ಕರ್ನಾಟಕ ರಾಜ್ಯ ಕುರುಬ ಸಂಘದಿಂದ ಚುನಾವಣೆ|ಬೆಂಗಳೂರು ಹಾಗೂ ರಾಜ್ಯಾದ್ಯಂತ ಕೊರೋನಾ ಕೇಸ್ಗಳು ಏರುತ್ತಲೇ ಇವೆ| ಇವರಿಗೆ ಚುನಾವಣೆ ನಡೆಸಲು ಅನುಮತಿ ಕೊಟ್ಟವರು ಯಾರು?| ಬಾನೋತ್ ಅನುಮತಿ ಕೊಟ್ಟಿದ್ದಾದ್ರೂ ಹೇಗೆ?|
ಬೆಂಗಳೂರು(ಜೂ.22): ಇಡೀ ದೇಶಕ್ಕೆ ಮಹಾಮಾರಿ ಕೊರೋನಾ ಬಗ್ಗೆ ಚಿಂತೆ ಆದರೆ ಇವರಿಗೆ ಮಾತ್ರ ಚುನಾವಣೆಯ ಚಿಂತೆಯಾಗಿದೆ. ಹೌದು, ನಾಳೆ(ಮಂಗಳವಾರ) ನಗರದಲ್ಲಿ ಕರ್ನಾಟಕ ರಾಜ್ಯ ಕುರುಬ ಸಂಘದಿಂದ ಚುನಾವಣೆ ನಡೆಯಲಿದೆ.
ಕೊರೋನಾ ಸ್ಫೋಟ: ಚಿಕ್ಕಪೇಟೆ ಅಯ್ತು, ಈಗ ಶಿಡ್ಲಘಟ್ಟವೂ ಸೆಲ್ಫ್ ಲಾಕ್ಡೌನ್
ಬೆಂಗಳೂರು ಹಾಗೂ ರಾಜ್ಯಾದ್ಯಂತ ಕೊರೋನಾ ಕೇಸ್ಗಳು ಏರುತ್ತಲೇ ಅದ್ರೂ ಕೂಡ ಇವರಿಗೆ ಅನುಮತಿ ಕೊಟ್ಟವರು ಯಾರು ಎಂಬೆಲ್ಲ ಪ್ರಶ್ನೆಗಳು ಮೂಡಲಾರಂಭಿಸಿವೆ. ಈ ಚುನಾವಣೆಗೆ ಡಿಸಿಪಿ ಬಾನೋತ್ ಅನುಮತಿ ಕೊಟ್ಟಿದ್ದಾದ್ರೂ ಹೇಗೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.