Asianet Suvarna News Asianet Suvarna News

ವಿಜಯಪುರ ಬಹುತೇಕ ಗ್ರಾಮಗಳು ಜಲಾವೃತ; ಭೀಮಾ ಪ್ರವಾಹದಲ್ಲಿ ತೆಪ್ಪದಲ್ಲಿ ಸುವರ್ಣ ನ್ಯೂಸ್ ವರದಿ

ಧಾರಾಕಾರ ಮಳೆಯಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ವಿಜಯಪುರದ ದೇವಣಗಾಂವದಲ್ಲಿ ಭೀಮಾ ಪ್ರವಾಹ ಉಂಟಾಗಿದ್ದು, ಪ್ರವಾಹದ ಸಾಕ್ಷಾತ್ ವರದಿಗೆ ಸುವರ್ಣ ನ್ಯೂಸ್ ರಿಪೋರ್ಟರ್ ಷಡಕ್ಷರಿ ತೆಪ್ಪದಲ್ಲಿ ತೆರಳಿದ್ದಾರೆ. 

ಬೆಂಗಳೂರು (ಅ. 20): ಧಾರಾಕಾರ ಮಳೆಯಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ವಿಜಯಪುರದ ದೇವಣಗಾಂವದಲ್ಲಿ ಭೀಮಾ ಪ್ರವಾಹ ಉಂಟಾಗಿದ್ದು, ಪ್ರವಾಹದ ಸಾಕ್ಷಾತ್ ವರದಿಗೆ ಸುವರ್ಣ ನ್ಯೂಸ್ ರಿಪೋರ್ಟರ್ ಷಡಕ್ಷರಿ ತೆಪ್ಪದಲ್ಲಿ ತೆರಳಿದ್ದಾರೆ. ನೀರಿನ ಮಧ್ಯದಲ್ಲಿದ್ದಾಗ ತೆಪ್ಪ ತೂತು ಬಿದ್ದಿರುವುದು ಗೊತ್ತಾಗಿದೆ. 

ಕಾಟಾಚಾರಕ್ಕೆ ನೆರೆ ವೀಕ್ಷಿಸಿದ ಡಿಸಿಎಂ ಲಕ್ಷ್ಮಣ ಸವದಿ..!