Asianet Suvarna News Asianet Suvarna News

ಧಾರವಾಡ: ಹಳ್ಳದ ಮಧ್ಯೆ ಸಿಲುಕಿದ ಯುವಕರ ರಕ್ಷಣೆ, ವಿಡಿಯೋ

ಧಾರವಾಡ[ಆ. 06] ತುಂಬಿ ಹರಿಯುತ್ತಿದ್ದ ಹಳ್ಳವನ್ನು ನೋಡಲು ಹೋಗಿದ್ದ ಯುವಕರು ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದರು. ಇದನ್ನು ನೋಡಿದ ಸ್ಥಳಿಯರು ಹರಸಾಹಸ ಮಾಡಿ ರಕ್ಷಣೆ ಮಾಡಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಯುವಕರ ಜೀವ ಉಳಿದಿದೆ.

ಧಾರವಾಡ[ಆ. 06] ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಆರ್ಭಟ ಜೋರಾಗಿದೆ. ತುಂಬಿ ಹರಿಯುತ್ತಿದ್ದ ಹಳ್ಳವನ್ನು ನೋಡಲು ಯುವಕರು ತೆರಳಿದ್ದರು. ಆದರೆ ಕಾಲು ಜಾರಿ ಬಿದ್ದು ನೀರಿನ ಮಧ್ಯೆ ಸಿಲುಕಿಕೊಂಡಿದ್ದಾರೆ. ಇದನ್ನು ನೋಡಿದ ಸ್ಥಳಿಯರು ಹರಸಾಹಸ ಮಾಡಿ ಯುವಕರ ಪ್ರಾಣ ಕಾಪಾಡಿದ್ದಾರೆ.