Asianet Suvarna News Asianet Suvarna News

ಕಾಂಗ್ರೆಸ್‌ ಪ್ರಣಾಳಿಕೆಗೆ ಕೌಂಟರ್‌ ಕೊಡಲು ಬಿಜೆಪಿ ತಂತ್ರ: ಜನಪ್ರಿಯ ಬಜೆಟ್‌ಗೆ ಸಿಎಂ ನಿರ್ಧಾರ?

2023ರ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಪಡೆ ಭರ್ಜರಿ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್‌ ಪ್ರಣಾಳಿಕೆಗೆ ಕೌಂಟರ್‌ ಕೊಡಲು ತಂತ್ರ ರೂಪಿಸಿದೆ.
 

ಜನಪ್ರಿಯ ಬಜೆಟ್‌ ನೀಡಲು ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. ರೈತರು ಹಾಗೂ ಪರಿಶಿಷ್ಟ ಸಮುದಾಯಕ್ಕೆ ಪೂರಕ ಬಜೆಟ್‌ ಘೋಷಣೆ  ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಸಿಎಂ ಕೊನೆಯ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳು ಮಹಾಪೂರ ಇರಲಿದ್ದು, ಬಿಜೆಪಿ ನಾಯಕರ ಸಭೆಯಲ್ಲಿ ರಾಜ್ಯ ಬಜೆಟ್‌ ಕುರಿತು ಪ್ರಸ್ತಾಪ ಮಾಡಲಾಗಿದೆ. ಮಹಿಳೆಯರನ್ನು ಸೆಳೆಯಲು ಹಲವು ಕಾರ್ಯಕ್ರಮಗಳ ಘೊಷಣೆಗೆ ಮುಂದಾಗಿದ್ದು, ಕಾಂಗ್ರೆಸ್‌ ಪ್ರಣಾಳಿಕೆಗೆ ಕೌಂಟರ್‌ ಕೊಡಲು ತಂತ್ರ ಹೆಣೆಯಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್: ಸಚಿವ ಅಶ್ವತ್ಥ್ ನಾರಾಯಣ್ ...

Video Top Stories