Asianet Suvarna News Asianet Suvarna News

ಫೈರಿಂಗ್ ಆಗುತ್ತಿದ್ದುದ್ದನ್ನು ಕಣ್ಣಾರೆ ನೋಡಿದ ಅನುಭವ ಬಿಚ್ಚಿಟ್ಟ ಕನ್ನಡಿಗ

 ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸಿಲುಕಿ ನಲುಗುತ್ತಿದೆ. ಅಲ್ಲಿನ ಜನರ ಬದುಕು ತಾಲಿಬಾನಿಗಳ ಅಟ್ಟಹಾಸದಿಂದ ಶೋಚನೀಯವಾಗಿದೆ. ಇದೀಗ ರಾಜ್ಯಕ್ಕೆ  ನಾಲ್ವರು ಕನ್ನಡಿಗರು ವಾಪಸಾಗಿದ್ದಾರೆ.  

ಇದೀಗ ಅಲ್ಲಿಂದ ವಾಪಸಾದ ದಿನೇಶ್ ರೈ ತಮ್ಮ ಅಲ್ಲಿನ ಕರಾಳ ಅನುಭವ ಹಂಚಿಕೊಂಡಿದ್ದಾರೆ. ನಾವು ಆರ್ಮಿ ಬೇಸ್‌ನಲ್ಲಿ ಸೇಫ್ ಅಗಿದ್ದೆವು. ಅತ್ಯಂತ ಕಷ್ಟದ ಪರಿಸ್ಥಿತಿ ಅಲ್ಲಿದೆ. ಫೈರಿಂಗ್ ನಡೆಯುವುದನ್ನು ಕಣ್ಣಾರೆ ನೋಡಿದ್ದೇವೆ ಎಂದು ದಿನೇಶ್ ರೈ ಹೇಳಿದ್ದಾರೆ. 

ಮಂಗಳೂರು (ಆ.24): ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸಿಲುಕಿ ನಲುಗುತ್ತಿದೆ. ಅಲ್ಲಿನ ಜನರ ಬದುಕು ತಾಲಿಬಾನಿಗಳ ಅಟ್ಟಹಾಸದಿಂದ ಶೋಚನೀಯವಾಗಿದೆ. ಇದೀಗ ರಾಜ್ಯಕ್ಕೆ  ನಾಲ್ವರು ಕನ್ನಡಿಗರು ವಾಪಸಾಗಿದ್ದಾರೆ.  

ತಾಲಿಬಾನ್‌ ಬೆಂಬಲಿಸಿ ಪಾಕ್‌ನಲ್ಲಿ ಉಗ್ರರ ವಿಜಯೋತ್ಸವ!

ಇದೀಗ ಅಲ್ಲಿಂದ ವಾಪಸಾದ ದಿನೇಶ್ ರೈ ತಮ್ಮ ಅಲ್ಲಿನ ಕರಾಳ ಅನುಭವ ಹಂಚಿಕೊಂಡಿದ್ದಾರೆ. ನಾವು ಆರ್ಮಿ ಬೇಸ್‌ನಲ್ಲಿ ಸೇಫ್ ಅಗಿದ್ದೆವು. ಅತ್ಯಂತ ಕಷ್ಟದ ಪರಿಸ್ಥಿತಿ ಅಲ್ಲಿದೆ. ಫೈರಿಂಗ್ ನಡೆಯುವುದನ್ನು ಕಣ್ಣಾರೆ ನೋಡಿದ್ದೇವೆ ಎಂದು ದಿನೇಶ್ ರೈ ಹೇಳಿದ್ದಾರೆ. 

Video Top Stories