Asianet Suvarna News Asianet Suvarna News

ಭಾರತ-ಬಾಂಗ್ಲಾ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮನಾದ ಯೋಧ ರಾಜಕುಮಾರ್ ಮಾವಿನ್

ಭಾರತ- ಬಾಂಗ್ಲಾ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆಳಂದ ತಾಲೂಕಿನ ಚಿಮಚನಸೂರು ಗ್ರಾಮದ ಯೋಧ ರಾಜಕುಮಾರ ಮಾವಿನ್ ಉಗ್ರರ ಜೊತೆ ಹೋರಾಡಿ ಹುತಾತ್ಮರಾಗಿದ್ದಾರೆ. 

ಕಲಬುರಗಿ (ಆ. 07): ಭಾರತ- ಬಾಂಗ್ಲಾ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆಳಂದ ತಾಲೂಕಿನ ಚಿಮಚನಸೂರು ಗ್ರಾಮದ ಯೋಧ ರಾಜಕುಮಾರ ಮಾವಿನ್ ಉಗ್ರರ ಜೊತೆ ಹೋರಾಡಿ ಹುತಾತ್ಮರಾಗಿದ್ದಾರೆ. ಸ್ರಗ್ರಾಮ ಚಿಂಚನಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ರಾಜಕುಮಾರ್ ಅವರು 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜಕುಮಾರ ಮಾವಿನ್ ಸ್ಮರಣಾರ್ಥವಾಗಿ ಪುತ್ಥಳಿ ಸ್ಥಾಪಿಸಲು ಶಾಸಕ ಬಸವರಾಜ್ ಮತ್ತಿಮೂಡ್ ಒಪ್ಪಿದ್ದಾರೆ. 

Video Top Stories