Asianet Suvarna News Asianet Suvarna News

ಭಾರತ ಬಂದ್‌: ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಸುವಿನ ಕರು..!

ರಾಯಚೂರು ನಗರದಲ್ಲಿ ರೈತರು ಪ್ರತಿಭಟನೆ ನಡೆಸಿದ ವಿವಿಧ ರೈತ ಸಂಘಟನೆಗಳು| ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನ ಹೊರಹಾಕಿದ ರೈತರು| ಪ್ರತಿಭಟನಾ ಮೆರವಣಿಗೆಯಲ್ಲಿ ಕಾಣಿಸಿಕೊಂಡ ಹಸುವಿನ ಕರು| 

ರಾಯಚೂರು(ಡಿ.09): ವಿವಿಧ ರೈತ ಸಂಘಟನೆಗಳು ನಿನ್ನೆ(ಭಾನುವಾರ) ಭಾರತ ಬಂದ್‌ಗೆ ಕರೆ ನೀಡಿದ್ದವು. ಹೀಗಾಗಿ ರಾಯಚೂರು ನಗರದಲ್ಲಿಯೂ ಕೂಡ ರೈತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. 

ದೆಹಲಿಯಲ್ಲಿ ಮುಂದುವರೆದ ಪ್ರತಿಭಟನೆಗೆ; ರೈತರಿಗೆ ಕನ್ನಡಿಗನಿಂದ ಊಟದ ವ್ಯವಸ್ಥೆ

ಪ್ರತಿಭಟನಾ ಮೆರವಣಿಗೆಯಲ್ಲಿ ಹಸುವಿನ ಕರು ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದೆ. ನಗರದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
 

Video Top Stories