Asianet Suvarna News Asianet Suvarna News

ಗುಂಬಜ್ ಮಾದರಿಯ ಬಸ್‌ ನಿಲ್ದಾಣ ಒಡೆದು ಹಾಕುತ್ತೇನೆ: ಪ್ರತಾಪ್ ಸಿಂಹ ವಾರ್ನಿಂಗ್

ಗುಂಬಜ್ ಮಾದರಿಯ ಬಸ್‌ ನಿಲ್ದಾಣ ನಿರ್ಮಿಸಿದ್ರೆ ಒಡೆದು ಹಾಕುವುದಾಗಿ, ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಬಸ್‌ ನಿಲ್ದಾಣದ ಮೇಲೆ ಗುಂಬಜ್‌'ಗಳನ್ನು ಗಮನಿಸಿದ್ದೇನೆ. ಗುಂಬಜ್‌ ಮಾದರಿಯಲ್ಲಿರಲು ಅದು ಮಸೀದಿಯೇ ಎಂದು ಪ್ರಶ್ನಿಸಿದ್ದಾರೆ. ಇಂಜಿನಿಯರ್‌'ಗಳಿಗೆ 4 ದಿನ ಟೈಮ್‌ ಕೊಟ್ಟಿದ್ದೇನೆ, ಇಲ್ಲವಾದರೆ ಜೆಸಿಬಿ ತಂದು ನಾನೇ ಒಡೆದು ಹಾಕುತ್ತೇನೆ ಎಂದು ಪ್ರತಾಪ್ ಸಿಂಹ ಗುಡುಗಿದ್ದಾರೆ. ಗುಂಬಜ್ ಮಾದರಿಯಲ್ಲಿ ಇದ್ದರೆ ಒಡೆದು ಹಾಕೋದು ಗ್ಯಾರಂಟಿ ಎಂದಿದ್ದಾರೆ.

Bengaluru: ಡ್ರಗ್ಸ್‌ ಸ್ಮಗ್ಲಿಂಗ್‌: ಔಷಧಿ ವ್ಯಾಪಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

Video Top Stories