Asianet Suvarna News Asianet Suvarna News

ಬೆಂಗ್ಳೂರು ಜನರೇ ಹುಷಾರ್: ಹಿಂದಿನಂತೆ ಇರಲ್ಲ ಈ ಬಾರಿಯ ಲಾಕ್‌ಡೌನ್..!

ಬೆಂಗಳೂರು ಜನರೇ ಹುಷಾರ್....ಹುಷಾರ್...ಹುಷಾರ್ ಆಗಿರಿ. ಎಷ್ಟೇ ಹುಷಾರ್ ಆಗಿದ್ರೂ ಸಾಲದು ಎನ್ನುವಂತ ಸ್ಥಿತಿ ಈಗಾಗಲೇ ನಿರ್ಮಾಣವಾಗ್ಬಿಟ್ಟಿದೆ. ಇದರ ಮಧ್ಯೆ ಬೆಂಗಳೂರು ನಗರ ಮತ್ತು ಗ್ರಾಮಾಂತ ಜಿಲ್ಲೆಗಳಿಗೆ ಮಂಗಳವಾರ ರಾತ್ರಿಯಿಂದ ಬೀಗ ಬೀಳಲಿದೆ.

ಬೆಂಗಳೂರು, (ಜುಲೈ.14): ಬೆಂಗಳೂರು ಜನರೇ ಹುಷಾರ್....ಹುಷಾರ್...ಹುಷಾರ್ ಆಗಿರಿ. ಎಷ್ಟೇ ಹುಷಾರ್ ಆಗಿದ್ರೂ ಸಾಲದು ಎನ್ನುವಂತ ಸ್ಥಿತಿ ಈಗಾಗಲೇ ನಿರ್ಮಾಣವಾಗ್ಬಿಟ್ಟಿದೆ. ಇದರ ಮಧ್ಯೆ ಬೆಂಗಳೂರು ನಗರ ಮತ್ತು ಗ್ರಾಮಾಂತ ಜಿಲ್ಲೆಗಳಿಗೆ ಮಂಗಳವಾರ ರಾತ್ರಿಯಿಂದ ಬೀಗ ಬೀಳಲಿದೆ.

ಐಸಿಸ್ ಹಿಟ್ ಲಿಸ್ಟ್‌ನಲ್ಲಿ ಕರ್ನಾಟಕ, ಹೆಸರು ಬದಲಾಯಿಸಿದ ದೀಪಿಕಾ; ಜು.14ರ ಟಾಪ್ 10 ಸುದ್ದಿ!

ಲಾಕ್‌ಡೌನ್ ವೇಳೆ ಹೊರಗೆ ಸುತ್ತಾಡುವ ದುಸ್ಸಾಹಸ ಮಾಡಬೇಡಿ. ಯಾಕಂದ್ರೆ ಗಲ್ಲಿ-ಗಲ್ಲಿಗಳಲ್ಲಿ ಕಣ್ಣಿಟ್ಟಿದ್ದಾರೆ ಬೆಂಗಳೂರು ಪೊಲೀಸರು.

Video Top Stories