Asianet Suvarna News Asianet Suvarna News

ವಿಶ್ವನಾಥ್ ಪರ ಸೋಮಶೇಖರ್ ಬ್ಯಾಟಿಂಗ್... ನ್ಯಾಯ ಕೊಡಿಸಿ

ಬಿಡಿಎ ಗುದ್ದಾಟ/ ಅಧ್ಯಕ್ಷ ಯಲಹಂಕ ವಿಶ್ವನಾಥ್ ವರ್ಸಸ್ ಕಮಿಷನರ್/ ವಿಶ್ವನಾಥ್ ಪರ ಸೋಮಶೇಖರ್ ಬ್ಯಾಟಿಂಗ್/  ಎಸಿ ರೂಮಿನಲ್ಲಿ ಕುಳೀತುಕೊಂಡು ಇರುವುದಲ್ಲ/ ಬಿಡಿಎಯಲ್ಲಿ ಮುಸುಕಿನ ಗುದ್ದಾಟ

ಬೆಂಗಳೂರು(ಫೆ. 10)  ಬಿಡಿಎ ಗುದ್ದಾಟ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.  ಬಿಡಿಎ ಅಧ್ಯಕ್ಷ ಯಲಹಂಕ ಎಸ್‌ ಆರ್ ವಿಶ್ವನಾಥ್ ಪರ ಸಚಿವ ಎಸ್‌ಟಿ ಸೋಮಶೇಖರ್ ಬ್ಯಾಟ್ ಬೀಸಿದ್ದಾರೆ.

ಅಷ್ಟಕ್ಕೂ ಏನಿದು ಬಿಡಿಎ ಗಲಾಟೆ? ತಿಕ್ಕಾಟ ಶುರುವಾಗಿದ್ದು ಯಾವಾಗ? 

ಎಸಿ ರೂಂನಲ್ಲಿ ಕುಳಿತುಕೊಂಡು ಅಧಿಕಾರ ನಡೆಸುವುದಲ್ಲ.  ರೈತರು ಬರುತ್ತಾರೆ.. ಜನರು ಬರುತ್ತಾರೆ ಅವರಿಗೆ  ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದಿದ್ದಾರೆ.