Asianet Suvarna News Asianet Suvarna News

ಯುಗಾದಿ ಪಾಡ್ಯದ ಸಂಜೆ ಬಸವೇಶ್ವರನನ್ನು ಸ್ಪರ್ಶಿಸಿದ ಸೂರ್ಯರಶ್ಮಿ

ಯುಗಾದಿಯಂದು ಬಳ್ಳಾರಿಯ ಕುರುಗೋಡು ಪಟ್ಟಣದ ದೊಡ್ಡ ಬಸವೇಶ್ವರನನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಯುಗಾದಿ ಪಾಡ್ಯದ ಸಂಜೆ ‌ವಿಶೇಷ ಘಳಿಗೆಗೆ ಸಾಕ್ಷಿಯಾಯ್ತು ಗಣಿ ನಗರ. 

ಬಳ್ಳಾರಿ (ಏ. 14): ಯುಗಾದಿಯಂದು ಇಲ್ಲಿನ ಕುರುಗೋಡು ಪಟ್ಟಣದ ದೊಡ್ಡ ಬಸವೇಶ್ವರನನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಯುಗಾದಿ ಪಾಡ್ಯದ ಸಂಜೆ ‌ವಿಶೇಷ ಘಳಿಗೆಗೆ ಸಾಕ್ಷಿಯಾಯ್ತು ಗಣಿ ನಗರ.  ಪ್ರತಿ ವರ್ಷ ನಡೆಯುವ ಸೂರ್ಯ ರಶ್ಮಿ ವಿಸ್ಮಯ ನೋಡಲು ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬಾರಿ ಕೊರೋನಾ ಹಿನ್ನಲೆ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ.

ಬೇಡಿದ ವರ ಕರುಣಿಸುವ ಹೊನ್ನವ ಮಂತ್ರಾಲಯ
 

Video Top Stories