Asianet Suvarna News Asianet Suvarna News

ಬೇಡಿದ ವರ ಕರುಣಿಸುವ ಹೊನ್ನವ ಮಂತ್ರಾಲಯ

ಬೇಡಿದ ವರ ಕರುಣಿಸುವ ಶ್ರೀ ಗುರು ರಾಯರ ಮಂದಿರ. ಗುರುವಾರ ಎಲ್ಲರೂ ರಾಘವೇಂದ್ರ ಸ್ವಾಮಿಯ ಆರಧಾನೆಯಲ್ಲಿ ಮೈಮರೆಯುತ್ತಾರೆ. ತಮ್ಮ ಇಷ್ಟಾರ್ಥ ಬೇಡಿಕೆ ಕೇಳುತ್ತಾರೆ. ಇಲ್ಲಿದೆ ನೋಡಿ ವಿಡಿಯೋ

ಬೆಂಗಳೂರಿನಲ್ಲಿಯೇ ಹೊನ್ನವ ಮಂತ್ರಾಲಯಕ್ಕೆ ಹೋಗುವ ಆಸೆ ಎಲ್ಲರಿಗೂ ಇರುತ್ತೆ. ಗುರು ರಾಯರು ಅಂದಾಗ ಮಂತ್ರಾಲಯ ನೆನಪಾಗುತ್ತದೆ. ಅಲ್ಲಿಗೆ ಹೋಗಲು ದೂರದ ಪ್ರಯಾಣ. ಚಿಂತಿಸಬೇಕಿಲ್ಲ. ಬೆಂಗಳೂರಿನಲ್ಲಿಯೇ ಮಂತ್ರಾಲಯದ ಸಾಕ್ಷಾತ್ ಗುರು ರಾಘವೇಂದ್ರ ಸ್ವಾಮಿಗಳು ನೆಲೆಸಿದ್ದಾರೆ.

ಪ್ಲವ ಸಂವತ್ಸರ ಯುಗಾದಿ ವರ್ಷ ಭವಿಷ್ಯ; ಬೇವೋ, ಬೆಲ್ಲವೋ..? ತಿಳಿಸಿ ಕೊಡುತ್ತಾರೆ ಡಾ .ಹರೀಶ್ ಕಶ್ಯಪ್

ಬೇಡಿದ ವರ ಕರುಣಿಸುವ ಶ್ರೀ ಗುರು ರಾಯರ ಮಂದಿರ. ಗುರುವಾರ ಎಲ್ಲರೂ ರಾಘವೇಂದ್ರ ಸ್ವಾಮಿಯ ಆರಧಾನೆಯಲ್ಲಿ ಮೈಮರೆಯುತ್ತಾರೆ. ತಮ್ಮ ಇಷ್ಟಾರ್ಥ ಬೇಡಿಕೆ ಕೇಳುತ್ತಾರೆ. ಇಲ್ಲಿದೆ ನೋಡಿ ವಿಡಿಯೋ