ಅಮಾಯಕರ ಮೇಲೆ ಹರಿದ ವಿಜಯ್ ಕುಲಕರ್ಣಿ ಕಾರು; ಇಬ್ಬರ ಸಾವು, ಪ್ರಭಾವಿಗಳು ಎಸ್ಕೇಪ್!
ಕೊರೋನಾ ವೈರಸ್ ಮಿತಿ ಮೀರುತಿದ್ದು, ಇಂದು ಕರ್ನಾಟಕದಲ್ಲಿ 9,579 ಕೊರೋನಾ ಪ್ರಕರಣ ವರದಿಯಾಗಿದ್ದರೆ, ಸಾವಿನ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ICU ಖಾಲಿ ಇಲ್ಲದೆ ಯುವಕನೋರ್ವ ಕೊರೋನಾಗೆ ಬಲಿಯಾಗಿದ್ದಾನೆ. ಹೀಗಾಗಿ ನಿರ್ಬಂಧ ನಿಯಮಗಳು ವಿಸ್ತರಣೆಯಾಗುವ ಸಾಧ್ಯತೆ ಇದೆ. ಇನ್ನು ರಸ್ತೆ ಪಕ್ಕ ನಿಂತವರ ಮೇಲೆ ಹರಿದ ವಿಜಯ್ ಕುಲಕರ್ಣಿ ಕಾರು, ಸಿಡಿ ಲೇಡಿಯ ಹೊಸ ಹೇಳಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕೊರೋನಾ ವೈರಸ್ ಮಿತಿ ಮೀರುತಿದ್ದು, ಇಂದು ಕರ್ನಾಟಕದಲ್ಲಿ 9,579 ಕೊರೋನಾ ಪ್ರಕರಣ ವರದಿಯಾಗಿದ್ದರೆ, ಸಾವಿನ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ICU ಖಾಲಿ ಇಲ್ಲದೆ ಯುವಕನೋರ್ವ ಕೊರೋನಾಗೆ ಬಲಿಯಾಗಿದ್ದಾನೆ. ಹೀಗಾಗಿ ನಿರ್ಬಂಧ ನಿಯಮಗಳು ವಿಸ್ತರಣೆಯಾಗುವ ಸಾಧ್ಯತೆ ಇದೆ. ಇನ್ನು ರಸ್ತೆ ಪಕ್ಕ ನಿಂತವರ ಮೇಲೆ ಹರಿದ ವಿಜಯ್ ಕುಲಕರ್ಣಿ ಕಾರು, ಸಿಡಿ ಲೇಡಿಯ ಹೊಸ ಹೇಳಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.