Asianet Suvarna News Asianet Suvarna News

ಚೀನಾ ಕ್ಯಾತೆ ತೆಗೆಯುತ್ತಿರುವುದಕ್ಕೆ ಅಸಲಿ ಕಾರಣ ಏನು?

ಭಾರತ-ಚೀನಾ ಗಡಿಯಲ್ಲಿ ಸಂಘರ್ಷ/ ಸಂಘರ್ಷಕ್ಕೆ ಅಸಲಿ ಕಾರಣ ಏನು?/ ಚೀನಾ ಪದೇ ಪದೇ ಕಾಟ ಕೊಡುತ್ತಿರುವುದು ಯಾಕೆ? ಎಲ್ಲದರ ಮೇಲೆ ಸಮಗ್ರ ವರದಿ

ನವದೆಹಲಿ(ಜೂ. 16)  ಕಾರಣವಿಲ್ಲದೇ ಚೀನಾ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ಭಾರತ-ಚೀನಾ ನಡುವೆ ಯುದ್ಧದ ಕಾರ್ಮೋಡ ಕಟ್ಟಿಕೊಳ್ಳುತ್ತಿದೆ.

ಭಾರತದ ತಿರುಗೇಟಿಗೆ 43  ಚೀನಾ ಸೈನಿಕರು ಮಟಾಶ್

ಲಡಾಕ್‌ನ  ಗಲ್ವಾನ್ ವ್ಯಾಲಿ ಗಡಿ ಪ್ರದೇಶದಲ್ಲಿ ಸಂಘರ್ಷ ನಡೆಯಲು ಆರಂಭವಾಗಿದೆ. ಮಂಗಳವಾರ ಬೆಳಗ್ಗೆ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ಬಂದಿದ್ದರೆ ಸಂಜೆ ಭಾರತದ ಇಪ್ಪತ್ತು ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಹಾಗಾದರೆ ಇದಕ್ಕೆಲ್ಲ ಕಾರಣವೇನು

"