Subhash Chandra Bose: ಭಾರತಾಂಬೆಯ ಹೆಮ್ಮೆಯ ಪುತ್ರನ ವೀರ ಚರಿತ್ರೆ!
ನೇತಾಜಿಯವರಿಗೆ ಗಾಂಧೀಜಿಯೂ ಗೆಳೆಯ ಹಿಟ್ಲರ್ ಕೂಡಾ ಗೆಳೆಯ. ಪಟ್ಟವೇ ಬೇಡವೆಂದ ತ್ಯಾಗಿ ಸೇನೆ ಕಟ್ಟಿ ರಣಧೀರನಾಗಿದ್ದು ಹೇಗೆ ಗೊತ್ತಾ? ಶಾಂತಿಗೂ ಸೈ, ಕ್ರಾಂತಿಗೂ ಸೈ ಅನ್ನೋ ಪರಾಕ್ರಮಿಯ ಕತೆ ಏನು ಗೊತ್ತಾ?
ನವದೆಹಲಿ(ಜ.24): ನೇತಾಜಿಯವರಿಗೆ ಗಾಂಧೀಜಿಯೂ ಗೆಳೆಯ ಹಿಟ್ಲರ್ ಕೂಡಾ ಗೆಳೆಯ. ಪಟ್ಟವೇ ಬೇಡವೆಂದ ತ್ಯಾಗಿ ಸೇನೆ ಕಟ್ಟಿ ರಣಧೀರನಾಗಿದ್ದು ಹೇಗೆ ಗೊತ್ತಾ? ಶಾಂತಿಗೂ ಸೈ, ಕ್ರಾಂತಿಗೂ ಸೈ ಅನ್ನೋ ಪರಾಕ್ರಮಿಯ ಕತೆ ಏನು ಗೊತ್ತಾ?
ಭಾರತಾಂಬೆಯ ಹೆಮ್ಮೆಯ ಪುತ್ರ, ವೀರ ಪೌರುಷದ ಪ್ರತೀಕ, ಆತ್ಮವಿಶ್ವಾಸದ ಪಗ್ರತಿರೂಪ, ತ್ಯಾಗದ ಪ್ರತೀಕ, ಆತ ಹುಟ್ಟಿ125 ವರ್ಷಗಳೇ ಸಂದಿದ್ದರೂ ಅವರಿನ್ನೂ ದೇಶಭಕ್ತರ ಹೃದಯ ಸಿಂಹಾಸನದಲ್ಲಿ ಅಜರಾಮರ. ಅವರ ಹೆಸರೇ ನೇತಾಜಿ ಸುಭಾಷ್ ಚಂದ್ರ ಬೋಸ್