ಗುರು ಪುತ್ರ ಅಶ್ವತ್ಥಾಮನನ್ನು ಸಂಹರಿಸಲು ಅರ್ಜುನ ಒಪ್ಪದಿದ್ದಾಗ ಕೃಷ್ಣ ಮಾಡಿದ ಧರ್ಮ ಭೋದನೆ ಇದು!

ಮಹಾಭಾರತ ಯುದ್ಧ ಸಮಾಪ್ತವಾಗಿರುತ್ತದೆ. ರಾತ್ರಿ ಶಿಬಿರಗಳಲ್ಲಿ ಎಲ್ಲರೂ ನಿದ್ದೆ ಮಾಡುತ್ತಿರುತ್ತಾರೆ. ದ್ರೋಣರ ಮಗ ಅಸ್ವತ್ಥಾಮ ಪಾಂಡವರ ವಂಶವನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿ ಧುರ್ಯೋಧನನಿಗೆ ಮಾತು ಕೊಟ್ಟಿರುತ್ತಾನೆ. 

First Published Nov 26, 2020, 3:22 PM IST | Last Updated Nov 26, 2020, 3:25 PM IST

ಮಹಾಭಾರತ ಯುದ್ಧ ಸಮಾಪ್ತವಾಗಿರುತ್ತದೆ. ರಾತ್ರಿ ಶಿಬಿರಗಳಲ್ಲಿ ಎಲ್ಲರೂ ನಿದ್ದೆ ಮಾಡುತ್ತಿರುತ್ತಾರೆ. ದ್ರೋಣರ ಮಗ ಅಸ್ವತ್ಥಾಮ ಪಾಂಡವರ ವಂಶವನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿ ಧುರ್ಯೋಧನನಿಗೆ ಮಾತು ಕೊಟ್ಟಿರುತ್ತಾನೆ.

ವೇದವ್ಯಾಸರು ಭಾಗವತ ಬರೆಯಲು ಪ್ರೇರಣೆಯೇನು?

ಅದರಂತೆ ಪಾಂಡವರ ಶಿಬಿರಕ್ಕೆ ನುಗ್ಗಿ ದ್ರೌಪದಿಯ 5 ಮಕ್ಕಳನ್ನೂ ಕೊಂದು ಬಿಡುತ್ತಾನೆ. ಪುತ್ರ ಶೋಕದಿಂದ ದ್ರೌಪದಿ ಕಣ್ಣೀರಿಡುತ್ತಾಳೆ. ಸಿಟ್ಟಿಗೆದ್ದ ಅರ್ಜುನ, ಅಶ್ವತ್ಥಾಮನನ್ನು ಹಿಡಿದು ಕಟ್ಟಿ ಹಾಕುತ್ತಾನೆ. ಆಗ ಕೃಷ್ಣ ಪರಮಾತ್ಮ ಅರ್ಜುನನಿಗೆ ಧರ್ಮ ಬೋಧನೆ ಮಾಡುತ್ತಾನೆ... ಮುಂದೇನಾಗುತ್ತದೆ? ಕೇಳೋಣ ಬನ್ನಿ ಭಾಗವತ ಪುರಾಣದಲ್ಲಿ...!

 

Video Top Stories