Ugadi Bhavishya 2023: ಶೋಭಾಕೃತ್ ನಾಮ ಸಂವತ್ಸರದಲ್ಲಿ ಎದುರಿಸಬೇಕಾದ ಸಂಕಷ್ಟಗಳೇನು?
ಯುಗಾದಿ ಆಚರಣೆ ಹೇಗಿರಬೇಕು? ಏಕಾಗಿ ಆಚರಿಸಬೇಕು? ಇಂದು ಪಂಚಾಂಗ ಪೂಜೆ ಹಾಗೂ ಶ್ರವಣ ಏಕಾಗಿ ಮಾಡಬೇಕು? ಈ ದಿನ ಬೇವು ಬೆಲ್ಲ ಏಕೆ ಸೇವನೆ ಮಾಡಬೇಕು? ಯುಗಾದಿ ಕುರಿತಾದ ಎಲ್ಲ ಪ್ರಶ್ನೆಗಳಿಗೆ ಜ್ಯೋತಿಷಿಗಳಿಂದ ಉತ್ತರ ತಿಳಿಯೋಣ..
ಯುಗಾದಿ ಮತ್ತೆ ಬಂದಿದೆ. ಹೊಸ ಸಂವತ್ಸರ ಶುರುವಾಗಿದೆ. ಈ ಬಾರಿಯ ಶೋಭಾಕೃತ್ ನಾಮ ಸಂವತ್ಸರವು ನಮ್ಮ ಬದುಕಿನಲ್ಲಿ ಯಾವೆಲ್ಲ ಫಲಗಳನ್ನು ತರುತ್ತದೆ? ಈ ವರ್ಷದಲ್ಲಿ ಮಳೆ, ಬೆಳೆ ಇತ್ಯಾದಿ ಆಗುಹೋಗುಗಳು ಏನಿರಲಿವೆ ಎಂಬುದನ್ನು ಜ್ಯೋತಿಷ್ಯ ವಿದ್ವಾಂಸರಾದ ಗೋಪಾಲಕೃಷ್ಣ ಶರ್ಮಾಜಿ, ಡಾ. ವಿಶ್ವನಾಥ್ ಭಟ್, ಶ್ರೀಕಂಠ ಶಾಸ್ತ್ರಿಗಳು, ನಾಗರಾಜ ನಕ್ಷತ್ರಿಯವರು ಒಟ್ಟಾಗಿ ತಿಳಿಸಿದ್ದಾರೆ.
ಯುಗಾದಿ ಆಚರಣೆ ಹೇಗಿರಬೇಕು? ಏಕಾಗಿ ಆಚರಿಸಬೇಕು? ಇಂದು ಪಂಚಾಂಗ ಪೂಜೆ ಹಾಗೂ ಶ್ರವಣ ಏಕಾಗಿ ಮಾಡಬೇಕು? ಈ ದಿನ ಬೇವು ಬೆಲ್ಲ ಏಕೆ ಸೇವನೆ ಮಾಡಬೇಕು? ಯುಗಾದಿ ಕುರಿತಾದ ಎಲ್ಲ ಪ್ರಶ್ನೆಗಳಿಗೆ ಜ್ಯೋತಿಷಿಗಳಿಂದ ಉತ್ತರ ತಿಳಿಯೋಣ..