Asianet Suvarna News Asianet Suvarna News

ನಿಖಿಲ್ ಸೋಲಿನ ಬಗ್ಗೆ ಅಭಿ ಹೇಳಿದ್ದೇನು?

ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಶ್ ಕುಚಿಕೂ ಗೆಳೆಯರು. ಮಂಡ್ಯ ಚುನಾವಣೆ ಬಳಿಕ ಇಬ್ಬರೂ ಪ್ರತಿಸ್ಪರ್ಧಿಗಳಾದರು. ಈಗ ಮಂಡ್ಯದಲ್ಲಿ ಸುಮಲತಾ ಗೆದ್ದಿದ್ದಾರೆ. ನಿಖಿಲ್ ಸೋತಿದ್ದಾರೆ. ಗೆಳೆಯನ ಸೋಲಿನ ಬಗ್ಗೆ ಅಭಿಷೇಕ್ ಮಾತುಗಳನ್ನು ಕೇಳಿ. 

ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಶ್ ಕುಚಿಕೂ ಗೆಳೆಯರು. ಮಂಡ್ಯ ಚುನಾವಣೆ ಬಳಿಕ ಇಬ್ಬರೂ ಪ್ರತಿಸ್ಪರ್ಧಿಗಳಾದರು. ಈಗ ಮಂಡ್ಯದಲ್ಲಿ ಸುಮಲತಾ ಗೆದ್ದಿದ್ದಾರೆ. ನಿಖಿಲ್ ಸೋತಿದ್ದಾರೆ. ಗೆಳೆಯನ ಸೋಲಿನ ಬಗ್ಗೆ ಅಭಿಷೇಕ್ ಮಾತುಗಳನ್ನು ಕೇಳಿ. 

Video Top Stories