Asianet Suvarna News Asianet Suvarna News

ಚಿತ್ರದುರ್ಗ; ಶ್ರೀಪರ್ವತದಲ್ಲಿ ನಿಧಿಗಳ್ಳರ ಕಾಟ, ಶಾಸನಗಳ ಸ್ಫೋಟ

* ಕೋಟೆನಾಡಿನಲ್ಲಿ ನಿಧಿಗಳ್ಳರ ಹಾವಳಿ

* ಕದಂಬರ ದೊರೆ ಮಯೂರವರ್ಮನ ಶಾಸನಗಳು ಕೋಟೆನಾಡಿನ ಹೆಮ್ಮೆ

*ನಿಧಿಗಳ್ಳರ ದುರಾಸೆಗೆ ವಿನಾಶದ ಅಂಚಿಗೆ ತಲುಪಿರುವ ಸ್ಮಾರಕಗಳು

* ಡೈನಮೆಂಟ್ ಇಟ್ಟು ಶಾಸನಗಳನ್ನು ಸ್ಪೋಟಿಸಿ ಕ್ರೌರ್ಯ ಮೆರೆದಿರುವ ಕಿಡಿಗೇಡಿಗಳು

ಚಿತ್ರದುರ್ಗ(ಜೂ. 27) ಕದಂಬರ ದೊರೆ ಮಯೂರವರ್ಮನ ವೀರ ಪರಂಪರೆ ಸಾರುವ ಅದೆಷ್ಟೋ ಶಾಸನಗಳು ಕೋಟೆನಾಡು ಚಿತ್ರದುರ್ಗದಲ್ಲಿರೋದೇ‌ ಒಂದು ಹೆಮ್ಮೆ. ಆದ್ರೆ ನಿಧಿಗಳ್ಳರ ದುರಾಸೆಗೆ ಸ್ಮಾರಕಗಳು ವಿನಾಶದ ಅಂಚಿಗೆ ಬಂದು ತಲುಪಿವೆ. ಕಿಡಿಗೇಡಿಗಳು ಡೈನಮೆಂಟ್ ಇಟ್ಟು ಶಾಸನಗಳನ್ನು ಸ್ಪೋಟಿಸಿ ಕ್ರೌರ್ಯ ಮೆರೆದಿರುವ ದುಷ್ಕ್ರುತ್ಯ ಶ್ರೀ ಪರ್ವತದಲ್ಲಿ ನಡೆದಿದೆ‌. 

 ಬಾಲ್ಯದಲ್ಲೇ  ಅನಾಥವಾಗಿ ಬಿಟ್ಟು ಹೋದವರ ಮೇಲಿನ ದ್ವೇಷ ಸಾಧನೆಗೆ ಬ್ಯಾಂಕ್ ಲೂಟಿ

ನಿಧಿಗಳ್ಳರ ಆಟಾಟೋಪದ ಬಗ್ಗೆ ಪದೇ ಪದೇ ವರದಿಯಾಗುತ್ತಿದ್ದರೂ ಕಠಿಣ ಕ್ರಮಗಳು  ಜಾರಿಯಾಗುತ್ತಿಲ್ಲ. ಕೋಟೆನಾಡಿನಲ್ಲಿ ನಡೆಯುತ್ತಿರುವ ಇಂಥ ಕೃತ್ಯಗಳಿಗೆ ಬ್ರೇಕ್ ಬೀಳಬೇಕಿದೆ. 

 

Video Top Stories