Asianet Suvarna News Asianet Suvarna News

5 ಕೋಟಿ ಮಸಲತ್ತು.. ಭೀಮಾತೀರದ ಸಾಹುಕಾರ ಕಂಬ್ಯಾಕ್!

ಗುಂಡಿನ ದಾಳಿ ನಂತರ ಭೀಮಾ ತೀರ ಹೇಗಿದೆ?/ ಮಹದೇವ ಬಚಾವಾಗಿ ಬಂದಿದ್ದು ಹೇಗೆ/ ಬುಲೆಟ್ ಫ್ರೂಪ್ ಜಾಕೆಟ್ ಮತ್ತು ಪೇಟ/ ಸಂದರ್ಶನದಲ್ಲಿ  ಹೇಳಿದ ಅನೇಕ ಸಂಗತಿಗಳು

ವಿಜಯಪುರ(ಮಾ. 02)  ಭೀಮಾ ತೀರದ ಮಹದೇವ ಬೈರಗೊಂಡ ಮೇಲೆ ಗುಂಡಿನ ದಾಳಿ ನಡೆದು  ಮೂರು  ತಿಂಗಳು ಕಳೆದಿದೆ. ಆ ದಾಳಿಯಲ್ಲಿ ಸಾಹುಕಾರ ಬಚಾವಾಗಿದ್ದು ಹೇಗೆ?  ಏನಿದು ಬುಲೆಟ್ ಫ್ರೂಪ್ ಜಾಕೆಟ್ ಮಹತ್ವ.

ಬುಲೆಟ್ ಫ್ರೂಪ್ ಜಾಕೆಟ್ ಇದ್ದರೂ ಸಾಹುಕಾರನ ಮೇಲೆ ಗುಂಡಿನ ದಾಳಿ

ಸಾಹುಕಾರರೆ ನಿಮ್ಮದೊಂದು ಸಂದರ್ಶನ್ ಬೇಕು ಎಂದು ಸುವರ್ಣ ನ್ಯೂಸ್ ಕೇಳಿಕೊಂಡಾಗ  ಒಪ್ಪಿಕೊಂಡಿದ್ದರು.  ಭೀಮಾ ತೀರದಲ್ಲಿ ಏನೆಲ್ಲ ಆಗುತ್ತಿದೆ ಎಂಬ ವುವರವನ್ನು ಅವರೇ ನೀಡಿದ್ದಾರೆ.

 

Video Top Stories