ಬೆಂಗಳೂರು ಹೊತ್ತಿ ಉರಿದ ಅಸಲಿ ಕಾರಣ! ನೀವು ನೋಡದ ದೃಶ್ಯಗಳು
ಬೆಂಗಳೂರು ಧಗ ಧಗ ಆಗಿದ್ದು ಯಾಕೆ/ ನೀವು ನೋಡಿರಿದ ದೃಶ್ಯಾವಳಿಗಳು/ ಹಾಗಾದರೆ ಗುಂಡು ಹಾರಿಸಲೇಬೇಕಾದ ಪರಿಸ್ಥಿತಿ ಬಂದಿದ್ದು ಯಾತಕ್ಕೆ
ಬೆಂಗಳೂರು(ಆ. 14) ಬೆಂಗಳೂರಿನ ಡಿಜೆ, ಕೆಜಿ ಹಳ್ಳಿ ಧಗಿಸಿದ್ದರ ಹಿಂದೆ ಎಸ್ಡಿಪಿಐ ಕೈವಾಡ ಸಾಬೀತಾಗುತ್ತಲೇ ಇದೆ. ಇದಕ್ಕೆ ಸಂಬಂಧಿಸಿ ಪೊಲೀಸರು ಸಾಕ್ಷಿ ಕಲೆಹಾಕಿದ್ದಾರೆ. ಗಲಭೆಯ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ.
ಬೆಂಗಳೂರು ಗಲಭೆ ಹಿಂದೆ SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?
ಹಾಗಾದರೆ ಘಟನೆಗೆ ನಿಜಕ್ಕೂ ಅಸಲಿ ಕಾರಣ ಏನು? ನಿಜಕ್ಕೂ ಪೊಲೀಸರು ವಿಳಂಬದಿಂದ ನಡೆದುಕೊಂಡರಾ? ನೀವು ನೋಡದ ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿವೆ.