Asianet Suvarna News Asianet Suvarna News

ಬೆಂಗಳೂರು;  ಹೆತ್ತ ಮಗನನ್ನೇ ಹತ್ಯೆ ಮಾಡಿದ..ಹುಡುಕಿದರೆ ಕಾರಣವೇ ಇಲ್ಲ!

 * ಕುಡುಕ ತಂದೆ, ಬಿಂದಾಸ್ ಮಗ
* ಹೆತ್ತ ಮಗನನ್ನೇ ಚಾಕುವಿನಿಂದ ಇರಿದು ಕೊಂದ
* ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಜಗಳ
* ಇಂಥ ಘೋರ ನಿರ್ಧಾರಕ್ಕೆ ಕಾರಣವೇನು?

ಬೆಂಗಳೂರು(ಅ. 14)  ಕುಡುಕ ತಂದೆ.. ಬಿಂದಾಸ್ ಮಗ.. ದಿನ ಬೆಳಗಾದರೆ ತಂದೆ ಮಗ ಕಿತ್ತಾಡುತ್ತಿದ್ದರು. ಅದೊಂದು ದಿನ ಭಯಾನಕ ಘಟನೆ (Suvarna FIR)ನಡೆದು ಹೋಗುತ್ತದೆ. ತಂದೆಯಿಂದಲೇ ಮಗನ (Murder) ಹತ್ಯೆಯಾಗುತ್ತದೆ. ಎದೆ ಭಾಗಕ್ಕೆ ಹೆತ್ತ ತಂದೆಯೇ ಮನಸೋ ಬಂದಂತೆ ಚಾಕು ಇರಿದಿದ್ದ.

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಹನಿಟ್ರ್ಯಾಪ್ ಸುಂದರಿ

ಬೆಂಗಳೂರಿನ(Bengaluru) ಕಾಮಾಕ್ಷಿ ಪಾಳ್ಯದ ಈ ಪ್ರಕರಣ ನಿಜಕ್ಕೂ  ಘೋರ..ಘನ ಘೋರ.. ಹೆಸರು ಮಾಡಿರುವ ಮಾರುತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಇವರ ಕುಟುಂಬಕ್ಕೆ ಸೇರಿದ್ದು. ಮಗ ಸಂತೋಷ್ ನನ್ನು ತಂದೆ ಗುರುರಾಜ್ (Crime News) ಹತ್ಯೆ ಮಾಡಿದ್ದ.  ಹಾಗಾದರೆ ಇಂಥ ಘೋರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? 

Video Top Stories