ಅನಾಮಧೇಯ ಪತ್ರದಿಂದ ಬಯಲಾಯ್ತು ಸುರ-ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ
ಆಂಧ್ರದ ಪಾಲಿಗೆ ಬೆಂಗಳೂರೇ ಗ್ಯಾಂಬ್ಲಿಂಗ್ ಕ್ಯಾಪಿಟಲ್ ಆಗ್ಬಿಟ್ಟಿದ್ದು, ಮನೆಯಾಳು ಜೂಜು ಅಡ್ಡೆಗಳು ಸಿಲಿಕಾನ್ ಸಿಟಿ ಆವರಿಸಿವೆ. ಸ್ಟಾರ್ ಹೋಟೆಲ್ಗಳಲ್ಲಿ ಭರ್ಜರಿ ಜೂಜಾಟಗಳು ನಡೆಯುತ್ತಿದ್ದು, ಗ್ಯಾಂಬ್ಲಿಂಗ್ಗೆ ಲೋಕಲ್ ಪೊಲೀಸರ ಸಾಥ್ ನೀಡುತ್ತಿದ್ದಾರೆ. ಈ ಗ್ಯಾಂಬ್ಲಿಂಗ್ ಆಟಕ್ಕೆ ಪಿಸ್ತೂಲ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಕವರ್ ಸ್ಟೋರಿಗೆ ಬಂದಿತ್ತು ಅನಾಮಧೇಯ ಪತ್ರ. ಆ ಪತ್ರದಲ್ಲಿತ್ತು ಗ್ಯಾಂಬ್ಲಿಂಗ್ ಮಾಫಿಯಾ ರಹಸ್ಯ..!ಸುರ-ಸುಂದರಿಯರ ಕೈಯಲ್ಲಿ ಅಂದರ್ ಬಾಹರ್..! ಲಕ್ಷ ಲಕ್ಷ ಹಣ ತಗೊಂಡೋದ್ರೆ ಮಾತ್ರ ಅಲ್ಲಿಗೆ ಎಂಟ್ರಿ..! ಪ್ರಾಣ ಪಣಕ್ಕಿಟ್ಟು ಕ್ಯಾಸಿನೊ ಬೇಧಿಸಿದ ರೋಚಕ ಕಹಾನಿ..!
ಬೆಂಗಳೂರು, [ಜ.04]: ಆಂಧ್ರದ ಪಾಲಿಗೆ ಬೆಂಗಳೂರೇ ಗ್ಯಾಂಬ್ಲಿಂಗ್ ಕ್ಯಾಪಿಟಲ್ ಆಗ್ಬಿಟ್ಟಿದ್ದು, ಮನೆಯಾಳು ಜೂಜು ಅಡ್ಡೆಗಳು ಸಿಲಿಕಾನ್ ಸಿಟಿ ಆವರಿಸಿವೆ. ಸ್ಟಾರ್ ಹೋಟೆಲ್ಗಳಲ್ಲಿ ಭರ್ಜರಿ ಜೂಜಾಟಗಳು ನಡೆಯುತ್ತಿದ್ದು, ಗ್ಯಾಂಬ್ಲಿಂಗ್ಗೆ ಲೋಕಲ್ ಪೊಲೀಸರ ಸಾಥ್ ನೀಡುತ್ತಿದ್ದಾರೆ.
ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ
ಈ ಗ್ಯಾಂಬ್ಲಿಂಗ್ ಆಟಕ್ಕೆ ಪಿಸ್ತೂಲ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಕವರ್ ಸ್ಟೋರಿಗೆ ಬಂದಿತ್ತು ಅನಾಮಧೇಯ ಪತ್ರ. ಆ ಪತ್ರದಲ್ಲಿತ್ತು ಗ್ಯಾಂಬ್ಲಿಂಗ್ ಮಾಫಿಯಾ ರಹಸ್ಯ..!ಸುರ-ಸುಂದರಿಯರ ಕೈಯಲ್ಲಿ ಅಂದರ್ ಬಾಹರ್..! ಲಕ್ಷ ಲಕ್ಷ ಹಣ ತಗೊಂಡೋದ್ರೆ ಮಾತ್ರ ಅಲ್ಲಿಗೆ ಎಂಟ್ರಿ..! ಪ್ರಾಣ ಪಣಕ್ಕಿಟ್ಟು ಕ್ಯಾಸಿನೊ ಬೇಧಿಸಿದ ರೋಚಕ ಕಹಾನಿ..!