Asianet Suvarna News Asianet Suvarna News

'ಮಗಳಿಗೆ ಏನಾಗಿದೆ' ಎಸ್‌ಐಟಿ ಮುಂದೆ ಸಿಡಿ ಯುವತಿ ಪೋಷಕರು ಕೊಟ್ಟ  ಹೇಳಿಕೆ

ಗಂಟೆಗೆ ಒಂದು ತಿರುವು ಪಡೆದುಕೊಳ್ಳುತ್ತಿರುವ ಸಿಡಿ ಕೇಸ್/ ನನ್ನ ಮಗಳನ್ನು ಕಿಡ್ನಾಪ್ ಮಾಡಲಾಗಿದ್ದು ಹುಡುಕಿಕೊಡಿ/ ಎಸ್‌ಐಟಿ ಮುಂದೆ ಪೋಷಕರ ಅಳಲು/ ಯುವತಿ ಲಿಖಿತ ದೂರು ದಾಖಲಿಸಿದ ನಂತರ ಪ್ರಕರಣದ ದಿಕ್ಕು ಬದಲು 

ಬೆಂಗಳೂರು(ಮಾ. 27)   ಮಾಜಿ ಸಚಿವರ ಸಿಡಿ ಪ್ರಕರಣದ ವಿಚಾರಣೆಯನ್ನು ಎಸ್​ಐಟಿ ತಂಡ ತೀವ್ರಗೊಳಿಸಿದ ಬೆನ್ನಲ್ಲೇ, ಪ್ರಕಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. 
ಎಸ್‌ಐಟಿ ಸಿಡಿಯಲ್ಲಿ ಇದ್ದಾರೆ ಎನ್ನಲಾದ ಯುವತಿಯ ಪೋಷಕರ ಹೇಳಿಕೆ  ಪಡೆದುಕೊಂಡಿದೆ.

ಸಿಡಿ ಯುವತಿ ಬಗ್ಗೆ ಡಿಕೆಶಿ ಮೊದಲ ಪ್ರತಿಕ್ರಿಯೆ

ಯುವತಿ ಲಿಖಿತ ದೂರು ಕೊಟ್ಟ ನಂತರ ಪ್ರಕರಣ ದಿಕ್ಕು ಬದಲಾಗಿದೆ. ನನ್ನಮಗಳನ್ನು ಕಿಡ್ನಾಪ್ ಮಾಡಲಾಗಿದ್ದು ನ್ಯಾಯ ಕೊಡಿ ಎಂದು  ಎಸ್‌ಐಟಿ ಮುಂದೆ ಪೋಷಕರು ಹೇಳಿಕೊಂಡಿದ್ದಾರೆ.