ಪಾದರಾಯನಪುರ ಪುಂಡಾಟ; ಎಫ್ಐಆರ್ ನಲ್ಲಿ ಬಯಲಾಯ್ತು ಆಘಾತಕಾರಿ ರಹಸ್ಯ
ಕೊರೋನಾ ವಿರುದ್ಧದ ಹೋರಾಟ/ ಪಾದರಾಯನಪುರದಲ್ಲಿ ಪುಂಡರ ಅಟ್ಟಹಾಸ/ ಹಲಾಟೆ ಹಿಂದಿನ ರಹಸ್ಯ/ ಎಫ್ ಐಆರ್ ನಲ್ಲಿ ಗಲಭೆ ರಹಸ್ಯ
ಬೆಂಗಳೂರು(ಏ. 20) ಪಾದರಾಯನಪುರ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪೊಲೀಸ್ ಅಧಿಕಾರಿ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ.
ನೈಟ್ ನಲ್ಲಿ ಹೋಗೋದು ಯಾಕೆ ಬೇಡ ಎಂದಿದ್ದೆ; ಕಾರಣ ಕೊಟ್ಟ ಜಮೀರ್
ನೀರು -ನೆರಳು ಮನೆಯನ್ನು ಬಿಟ್ಟು ಜನರ ಹಿತಕ್ಕೋಸ್ಕರ ಕೆಲಸ ಮಾಡಲು ಹೋಗಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಮಾಡಿದ ದೌರ್ಜನ್ಯಕ್ಕೆ ಏನು ಹೇಳೋಣ
"