Asianet Suvarna News Asianet Suvarna News

'ನೈಟ್ ನಲ್ಲಿ ಹೋಗೋದು ಯಾಕೆ ಬೇಡ ಎಂದಿದ್ದೆ' ಅಸಲಿ ಕಾರಣ ಕೊಟ್ಟ ಜಮೀರ್

 ಕೊರೋನಾ ವಿರುದ್ಧದ ಹೋರಾಟ/ ಪಾದರಾಯನಪುರದಲ್ಲಿ ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ/ ಜಮೀರ್ ಅಹಮದ್ ಖಾನ್ ಹೇಳುವುದು ಏನು?

ಬೆಂಗಳೂರು(ಏ. 20) ಪಾದರಾಯನಪುರ ಘಟನೆ ಬಗ್ಗೆ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಪಾದರಾಯನಪುರದಲ್ಲಿ ಆಗಿದ್ದು ಏನು?

ನಾನು ಮೊದಲೆ ಹೇಳಿದ್ದೇನೆ. ರಾತ್ರಿ ಟೈಮ್ ಹೋಗುವುದು ಬೇಡ ಎಂದು ಯಾಕೆ ಹೇಳಿದ್ದೆ ಎಂಬುದನ್ನು ಹೇಳಿದ್ದಾರೆ.

 

Video Top Stories