Asianet Suvarna News Asianet Suvarna News

ರೇಪ್ ರಾಜಧಾನಿ, ಇದು ಯೋಗಿಯ ಉತ್ತರ ಪ್ರದೇಶ..!

ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ರೇಪ್ ರಾಜಧಾನಿಯಾಗುತ್ತಿದ್ಯಾ..? ಎನ್ನುವ ಪ್ರಶ್ನೆ ಹುಟ್ಟುಹಾಕಿರುವುದು ಹತ್ರಾಸ್‌ನಲ್ಲಿ ನಡೆದಿರುವ ದುರ್ಘಟನೆ.

ಬೆಂಗಳೂರು (ಅ.14) ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ರೇಪ್ ರಾಜಧಾನಿಯಾಗುತ್ತಿದ್ಯಾ..? ಎನ್ನುವ ಪ್ರಶ್ನೆ ಹುಟ್ಟುಹಾಕಿರುವುದು ಹತ್ರಾಸ್‌ನಲ್ಲಿ ನಡೆದಿರುವ ದುರ್ಘಟನೆ.

ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ 50 ಲಕ್ಷ ರೂ. ಆಮಿ​ಷ!

ಅತ್ಯಾಚಾರ ಘಟನೆ ನಡೆದ ಬಳಿಕ ಆಕೆಯ ಕುಟುಂಬಸ್ಥರನ್ನು ನಡೆಸಿಕೊಂಡು ರೀತಿ ಮತ್ತು  ಸಂತ್ರಸ್ತೆ ಮೃತ ಪಟ್ಟ ನಂತರ ಉಂಟಾಗಿರುವ ಪರಿಸ್ಥಿತಿ ಆಡಳಿತ ವ್ಯವಸ್ಥೆ ಮೇಲೆ ಪ್ರಶ್ನೆಗಳು ಹುಟ್ಟುಕೊಂಡಿವೆ.