Cover Story: ಶನಿ ಮಹಾತ್ಮನ ವಿಗ್ರಹ ಭಗ್ನ ಮಾಡಿದ ಕಿಡಿಗೇಡಿಗಳು
ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹ ಶನಿ. ಶನಿ ಮಹಾತ್ಮನ ಒಲಿಸಿಕೊಳ್ಳಲು ಎಲ್ಲರೂ ಪೂಜೆ ಪುನಸ್ಕಾರ ಮಾಡುತ್ತಾರೆ. ಇಂತಹ ಸಾಕಷ್ಟು ಪುಣ್ಯ ಕ್ಷೇತ್ರಗಳು ನಮ್ಮಲ್ಲಿವೆ. ಗವಿಪುರಂನಲ್ಲಿರುವ ಶನಿ ಮಹಾತ್ಮನ ದೇವಸ್ಥಾನವೂ ಒಂದು.
ಬೆಂಗಳೂರು (ನ. 13): ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹ ಶನಿ. ಶನಿ ಮಹಾತ್ಮನ ಒಲಿಸಿಕೊಳ್ಳಲು ಎಲ್ಲರೂ ಪೂಜೆ ಪುನಸ್ಕಾರ ಮಾಡುತ್ತಾರೆ. ಇಂತಹ ಸಾಕಷ್ಟು ಪುಣ್ಯ ಕ್ಷೇತ್ರಗಳು ನಮ್ಮಲ್ಲಿವೆ. ಗವಿಪುರಂನಲ್ಲಿರುವ ಶನಿ ಮಹಾತ್ಮನ ದೇವಸ್ಥಾನವೂ ಒಂದು.
ಈ ಹೊಟೇಲ್ನಲ್ಲಿ ದಲಿತರಿಗೆ ಪ್ರತ್ಯೇಕ ತಟ್ಟೆ, ದೂರ ಇರು ದಲಿತ ಅಂತಾರೆ ಮಂದಿ!
ಇಲ್ಲಿ ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ವಿಶೇಷ ಪೂಜೆ ನಡೆಯುತ್ತದೆ. ಹೀಗೆ ಒಂದು ಅಮಾವಾಸ್ಯೆಯ ಹಿಂದಿನ ದಿನ ಶನಿ ಮಹಾತ್ಮನ ವಿಗ್ರಹವನ್ನು ಕಿಡಿಗೇಡಿಗಳು ಭಗ್ನ ಮಾಡಿ ಹೋಗುತ್ತಾರೆ. ಕಿಡಿಗೇಡಿಗಳು ಈ ಕೃತ್ಯವನ್ನು ಮಾಡಿದ್ಹೇಕೆ..? ಎಂದು ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿದೆ.