Asianet Suvarna News Asianet Suvarna News

ಕೊರೋನಾ ಭಯವೇಕೆ? ಡಾ. ವೀರೇಂದ್ರ ಹೆಗ್ಗಡೆ ಮಾತು ಕೇಳಿ

ಕೊರೋನಾ ಭೀತಿಯಲ್ಲಿದ್ದ ಜನರಿಗೆ ಧೈರ್ಯ ತುಂಬಿದ ಧರ್ಮಾಧಿಕಾರಿ/ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು/ ಇಡೀ ಪ್ರಪಂಚವೇ ಕೊರೋನಾದಿಂದ ಸಂಕಷ್ಟ ಅನುಭವಿಸುತ್ತ ಇದೆ

ಮಂಗಳೂರು(ಮಾ.29) ಕೊರೋನಾ ಭೀತಿ ಇರುವ ಜನರಿಗೆಲ್ಲ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಧೈರ್ಯ ತುಂಬಿದ್ದಾರೆ. ಸಂದೇಶವನ್ನು ನೀಡಿರುವ ಹೆಗ್ಗಡೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ರಾಜಾಜ್ಞೆ ತಂದ ನಿಟ್ಟುಸಿರು,  ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್...

ಈ ಹಿಂದೆ ಪ್ಲೇಗ್, ಮಲೇರಿಯಾದಂತಹ ಸೋಂಕು ರೋಗಗಳು ಬಂದಾಗ ಏನಾಯ್ತು ಎಂಬುದನ್ನು ವಿವರಿಸಿರುವ ಹೆಗ್ಗಡೆ ನಾವು ಹೇಗೆ ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

Video Top Stories