Asianet Suvarna News Asianet Suvarna News

ಕೃಷಿ ಮಾಡುತ್ತಿದ್ದ ಫೋಟೋ ಟ್ರೋಲ್‌ ಮಾಡಿದವರಿಗೆ ಸಖತ್ ಪಂಚ್ ನೀಡಿದ ಸಲ್ಲುಭಾಯ್

ಸಲ್ಮಾನ್ ಖಾನ್ ಮಣ್ಣೆಲ್ಲಾ ಮೆತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಮೈಯೆಲ್ಲಾ ಮಣ್ಣಾಗಿದ್ದರೂ ಕೈ ಮಾತ್ರ ಮಣ್ಣಾಗಿರಲಿಲ್ಲ. ಇದು ಟ್ರೋಲ್ ಆಗಿತ್ತು. ಟ್ರೋಲ್ ಮಾಡಿದವರಿಗೆ ಸಲ್ಲುಭಾಯ್ ಸರಿಯಾಗಿಯೇ ಉತ್ತರಿಸಿದ್ದಾರೆ. 

ಬೆಂಗಳೂರು (ಜು. 22): ಸಲ್ಮಾನ್ ಖಾನ್ ಮಣ್ಣೆಲ್ಲಾ ಮೆತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಮೈಯೆಲ್ಲಾ ಮಣ್ಣಾಗಿದ್ದರೂ ಕೈ ಮಾತ್ರ ಮಣ್ಣಾಗಿರಲಿಲ್ಲ. ಇದು ಟ್ರೋಲ್ ಆಗಿತ್ತು. ಟ್ರೋಲ್ ಮಾಡಿದವರಿಗೆ ಸಲ್ಲುಭಾಯ್ ಸರಿಯಾಗಿಯೇ ಉತ್ತರಿಸಿದ್ದಾರೆ. 

ನಿಖಿಲ್ ಕುಮಾರಸ್ವಾಮಿ ಎನ್‌ಕೆ ನಿರ್ಮಾಣ ಸಂಸ್ಥೆ ಮೂಲಕಕ ಸಾದ್‌ ಖಾನ್ ನಿರ್ದೇಶನದ 'ಸಂಗೀತ್' ಹೆಸರಿನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಸುಶಾಂತ್ ಹೆಸರು ಹೇಳಿದ್ದಕ್ಕೆ ಕುಟುಂಬಸ್ಥರಲ್ಲಿ ಕ್ಷಮೆ ಕೇಳಿದ ನಟಿ ಸ್ವರಾ ಭಾಸ್ಕರ್..!

ಯಶ್ ಕುಟುಂಬಕ್ಕೆ ಮತ್ತೊಬ್ಬ ಅತಿಥಿ ಸೇರ್ಪಡೆಯಾಗಿದ್ದಾರೆ. ಯಶ್ ತಂಗಿ ನಂದಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಶೃತಿ ಹಾಸನ್ ತಮ್ಮ ಕಾಯಿಲೆಯ ಬಗ್ಗೆ ಬಗ್ಗೆ ಬಹಿರಂಗಪಡಿಸಿದ್ದಾರೆ.