Asianet Suvarna News Asianet Suvarna News

ಮದುವೆ ಕ್ಯಾನ್ಸಲ್ ಆದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಕಲ್ಯಾಣ ಮಂಟಪ ಮದುವೆ ಬುಕ್ ಮಾಡಿದವರಿಗೆ ಅಡ್ವಾನ್ಸ್ ವಾಪಸ್/ ಸಚಿವ ಆರ್. ಅಶೋಕ ಹೇಳಿಕೆ/ ಶುಭಸುದ್ದಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು(ಜೂ. 11)  ಕಲ್ಯಾಣ ಮಂಟಪದ ಅಡ್ವಾನ್ಸ್ ಕೊಟ್ಟಿದ್ದವರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.  ಮದುವೆ ಸಮಾರಂಭಕ್ಕೆ ನೀಡಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ನೀಡಲಾಗುತ್ತದೆ. ಈ ಬಗ್ಗೆ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.

ಸ್ಪೆಶಲ್ ಸುದ್ದಿ ಕೊಟ್ಟ ಮಯೂರಿ, ಗೆಳೆಯನೊಂದಿಗೆ ನಾಳೆಯೇ ಮದುವೆ

ಲಾಕ್ ಡೌನ್ ಕಾರಣಕ್ಕೆ ಅನೇಕ ಮದುವೆಗಳು ನಿಂತುಹೋಗಿದ್ದವು. ಕೊರೋನಾ ಸಂದರ್ಭದಲ್ಲಿ ಲಾಕ್ ಡೌನ್ ಆದ ಕಾರಣಕ್ಕೆ ಬೆಂಗಳುರಿನಲ್ಲಿ ಬುಕ್ ಮಾಡಿದ್ದ ಮದುವೆಗಳು ನಿಂತುಹೋಗಿದ್ದವು.