ಅಪ್ಪಾಜಿ ಕ್ಯಾಂಟೀನ್ ಬಂದ್: ನಷ್ಟದ ನೆಪವೊಡ್ಡಿ ಬೀಗ!
ಜೆಡಿಎಸ್ ಕಚೇರಿಯಲ್ಲಿದ್ದ ಅಪ್ಪಾಜಿ ಕ್ಯಾಂಟೀನ್ ಬಂದ್ ಆಗಿದೆ. ಇಂದಿರಾ ಕ್ಯಾಂಟೀನ್ಗೆ ಸಡ್ಡು ಹೊಡೆದಿದ್ದ ಅಪ್ಪಾಜಿ ಕ್ಯಾಂಟಿನ್ನ್ನು ನಷ್ಟದ ನೆಪವೊಡ್ಡಿ ಬಂದ್ ಮಾಡಲಾಗಿದೆ.
ಬೆಂಗಳೂರು(ಡಿ.26): ಜೆಡಿಎಸ್ ಕಚೇರಿಯಲ್ಲಿದ್ದ ಅಪ್ಪಾಜಿ ಕ್ಯಾಂಟೀನ್ ಬಂದ್ ಆಗಿದೆ. ಇಂದಿರಾ ಕ್ಯಾಂಟೀನ್ಗೆ ಸಡ್ಡು ಹೊಡೆದಿದ್ದ ಅಪ್ಪಾಜಿ ಕ್ಯಾಂಟೀನ್ನ್ನು ನಷ್ಟದ ನೆಪವೊಡ್ಡಿ ಬಂದ್ ಮಾಡಲಾಗಿದೆ. ಜೆಡಿಎಸ್ ಮುಖಂಡ ಶರವಣ ನಡೆಸುತ್ತಿದ್ದ ಈ ಕ್ಯಾಂಟೀನ್ ನ್ನು ಬಂದ್ ಮಾಡುವಂತೆ ಸಚಿವ ರೇವಣ್ಣ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..