Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಇಷ್ಟುದಿನ ಸೈಲೆಂಟ್ ಆಗಿದ್ದ ಧ್ರುವಂತ್, ಸ್ಪಂದನಾ ಸೋಮಣ್ಣ ಜೊತೆಗೆ ಜಗಳ ಆಡಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯ ತಂದಿದೆ. ಇಷ್ಟುದಿನ ಒಳ್ಳೆಯವನು ಎಂದು ನಾಟಕ ಮಾಡ್ತಿದ್ದೆ, ಈಗ ಒಳ್ಳೆಯತನ ಏನು ಎಂದು ತೋರಿಸ್ತೀನಿ ಎಂದಿದ್ದಾರೆ.
- Home
- News
- State
- Karnataka News Live: BBK 12 - ಇದ್ದಕ್ಕಿದ್ದಂತೆ ಧ್ರುವಂತ್ಗೆ ಮೈಮೇಲೆ ದೆವ್ವ ಏನಾದರೂ ಬಂತಾ? ಕೊಚ್ತೀನಿ, ಮಸಾಲೆ ಅರಿತೀನಿ ಎಂದ ನಟ
Karnataka News Live: BBK 12 - ಇದ್ದಕ್ಕಿದ್ದಂತೆ ಧ್ರುವಂತ್ಗೆ ಮೈಮೇಲೆ ದೆವ್ವ ಏನಾದರೂ ಬಂತಾ? ಕೊಚ್ತೀನಿ, ಮಸಾಲೆ ಅರಿತೀನಿ ಎಂದ ನಟ

ಮಡಿಕೇರಿ: ಬಿಜೆಪಿಯಲ್ಲಿ ಇರುವ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಬಗ್ಗೆ ಆಸಕ್ತಿ ಏಕೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ನಡೆಯುತ್ತೋ ಇಲ್ಲೋ, ಹಾಗೇ ಸಂಕ್ರಾಂತಿ ನಡೆಯುತ್ತೋ ಇಲ್ಲೋ ಆದರೆ ಸಿಎಂ ಸ್ಥಾನ ಬದಲಾವಣೆ ಆಗುವುದು ಖಚಿತ ಎನ್ನುವ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ನಲ್ಲಿ ಏನು ನಡೆಯುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇದು ಶ್ರೀರಾಮುಲು ಅವರಿಗೆ ಬೇಕಿಲ್ಲದ ವಿಚಾರ ಎಂದರು. ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಚಿವ ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್, ಸಿಎಂಗೆ ಬಿಟ್ಟ ವಿಚಾರ ಎಂದು ಹೇಳಿದರು.
Karnataka News Live 13 October 2025 BBK 12 - ಇದ್ದಕ್ಕಿದ್ದಂತೆ ಧ್ರುವಂತ್ಗೆ ಮೈಮೇಲೆ ದೆವ್ವ ಏನಾದರೂ ಬಂತಾ? ಕೊಚ್ತೀನಿ, ಮಸಾಲೆ ಅರಿತೀನಿ ಎಂದ ನಟ
Karnataka News Live 13 October 2025 ಮೊದಲೇ ಮೂವರು ಮಕ್ಕಳನ್ನು ಕಳ್ಕೊಂಡ್ರು, ಗಂಡನನ್ನು ಕಳ್ಕೊಂಡ್ರು - ಮಲ್ಲಮ್ಮ ಬಗ್ಗೆ ಪುತ್ರರು ಏನಂದ್ರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಲ್ಲಮ್ಮ ಈ ಸೀಸನ್ನ ಹಿರಿಯ ಸ್ಪರ್ಧಿ. ಕೆಲ ವಿಷಯಗಳು ಅರ್ಥ ಆಗೋದಿಲ್ಲ ಎಂದು ಮುಗ್ಧವಾಗಿ ಕಾಣಿಸಿಕೊಳ್ಳುವ ಮಲ್ಲಮ್ಮ ಆಗಾಗ ಕೂಗಿದ್ದು ಉಂಟು. ಇವರ ಮಕ್ಕಳು ಯಾರು? ಏನು ಮಾಡುತ್ತಿದ್ದಾರೆ ಎಂದು ಅನೇಕರಿಗೆ ಕುತೂಹಲ ಇದೆ.
Karnataka News Live 13 October 2025 ಅವ್ರ ಹತ್ರ ಇದ್ದಿದ್ದು ಇವ್ರ ಹತ್ರ ಇಲ್ಲ, ಸ್ವಲ್ಪ ಮೋಷನ್ ಉಂಟು - ಇವ್ಳು Bigg Boss ರಕ್ಷಿತಾ ಶೆಟ್ಟಿ ಅಲ್ಲ ಮಾರಾಯ್ರೆ- ವಿಡಿಯೋ ನೋಡಿ
Karnataka News Live 13 October 2025 Toxic ಚಿತ್ರದ ವಿಡಿಯೋ ಲೀಕ್? ಯಶ್ ಸಿಕ್ಸ್ ಪ್ಯಾಕ್ ಮಾಸ್ ಲುಕ್ಗೆ ಫ್ಯಾನ್ಸ್ ಫಿದಾ- ಎಲ್ಲೆಡೆ ವೈರಲ್
ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಶೂಟಿಂಗ್ ಸೆಟ್ನಿಂದ ವಿಡಿಯೋವೊಂದು ಲೀಕ್ ಆಗಿದೆ. ಇದರಲ್ಲಿ ಯಶ್ ಅವರ ಸಿಕ್ಸ್ ಪ್ಯಾಕ್ ಹಾಗೂ ಧೂಮಪಾನ ಮಾಡುವ ಲುಕ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.
Karnataka News Live 13 October 2025 ಟಾಟಾ ಟ್ರಸ್ಟ್ನೊಳಗೆ ಅಧಿಕಾರದ ಹೋರಾಟ - ಮಲ ಸಹೋದರ ನೋಯೆಲ್ ಟಾಟಾಗೆ ಸೋಲು ಮುಂದಿನ ನಡೆ ಏನು?
ರತನ್ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ, ಟಾಟಾ ಟ್ರಸ್ಟ್ನ ಮಂಡಳಿ ಹೋರಾಟದಲ್ಲಿ ಸೋಲು ಕಂಡಿದ್ದಾರೆ. ಮೆಹ್ಲಿ ಮಿಸ್ತ್ರಿ ಬಣದ ವಿರೋಧದಿಂದಾಗಿ ಈ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಟಾಟಾ ಸನ್ಸ್ ಅನ್ನು ಷೇರುಪೇಟೆಯಲ್ಲಿ ಪಟ್ಟಿ ಮಾಡುವ ಒತ್ತಡ ಹೆಚ್ಚಾಗಿದೆ.
Karnataka News Live 13 October 2025 'ಡಿಪಿಆರ್ನಲ್ಲಿ ಭಾರೀ ಲೋಪ..' ಬೆಂಗಳೂರು ಸುರಂಗ ರಸ್ತೆಗೆ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯಿಂದಲೇ ವಿರೋಧ!
Expert Committee Flags Major Flaws in DPR of Bengaluru Tunnel Road ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ ಪ್ರಸ್ತಾವಿತ ಸುರಂಗ ಮಾರ್ಗದ ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) ಗಂಭೀರ ಲೋಪಗಳಿವೆ ಎಂದು ತಜ್ಞರ ಸಮಿತಿಯು ಕಳವಳ ವ್ಯಕ್ತಪಡಿಸಿದೆ.
Karnataka News Live 13 October 2025 ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್ ಟೈಮ್ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!
Amruthadhaare Tv Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್, ಭೂಮಿಕಾ ದೂರ ಆಗಿರೋದು ವೀಕ್ಷಕರಿಗೆ ಬೇಸರ ತಂದಿದೆ. ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಕೆಲವರು ನೆಗೆಟಿವ್ ಕಾಮೆಂಟ್ಗಳನ್ನು ಹಾಕುತ್ತಿದ್ದರು, ಅದಕ್ಕೆ ಛಾಯಾ ಸಿಂಗ್ ತಿರುಗೇಟು ಕೊಟ್ಟಿದ್ದಾರೆ.
Karnataka News Live 13 October 2025 Kantara ಸಕ್ಸಸ್ ಬೆನ್ನಲ್ಲೇ ಸೌಂಡ್ ಮಾಡ್ತಿದೆ ರಿಷಬ್ ಶೆಟ್ಟಿ ಮದ್ವೆ ವಿಡಿಯೋ - ರಕ್ಷಿತ್- ರಶ್ಮಿಕಾ ಫುಲ್ ಮಿಂಚಿಂಗ್
Karnataka News Live 13 October 2025 ಬಿಜೆಪಿ ಅಂದರೆ ತಾಲಿಬಾನ್ ಮನಸ್ಥಿತಿ; RSS ಬ್ಯಾನ್ ಖರ್ಗೆ ಹೇಳಿಕೆಗೆ ಪುಷ್ಠಿ ಕೊಟ್ಟ ಸಚಿವ ಸಂತೋಷ್ ಲಾಡ್
ಸಚಿವ ಸಂತೋಷ್ ಲಾಡ್ ಅವರು ಬಿಜೆಪಿಯನ್ನು 'ತಾಲಿಬಾನ್ ಮನಸ್ಥಿತಿ'ಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಿ ಪ್ರದೇಶಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಅವರು, ಈ ಹಿಂದೆ ಸರ್ದಾರ್ ಪಟೇಲ್ ಅವರೇ ಆರ್ಎಸ್ಎಸ್ ಅನ್ನು ನಿಷೇಧಿಸಿದ್ದರು.
Karnataka News Live 13 October 2025 BBK 12 - ಮುಂದಿನ ವಾರ ನಡೆಯಲಿರೋ ಫಿನಾಲೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಸಿಗೋ ಬಹುಮಾನ ಎಷ್ಟು?
Bigg Boss Kannada Season 12 Mid week Finale: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ಮಿಡ್ ಎಲಿಮಿನೇಶನ್ ನಡೆಯಲಿದೆ. ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಲಿದೆ. ಅಂದಹಾಗೆ ಈಗ ವಿನ್ನರ್ ಆಗುವವರಿಗೆ ಸಿಗೋ ಬಹುಮಾನ ಏನು?
Karnataka News Live 13 October 2025 ನಾಲ್ಕೈದು ಗಂಟೆ ಮೇಕಪ್, ನಿದ್ದೆಗಳಿಲ್ಲದ ರಾತ್ರಿ - ವಿಡಿಯೋ ಮೂಲಕ Kantara-1 ಕಷ್ಟ ತೆರೆದಿಟ್ಟ ನಟ ಮ್ಯೂಟೆಂಟ್ ರಘು
'ಕಾಂತಾರ ಚಾಪ್ಟರ್-1' ಚಿತ್ರದಲ್ಲಿ ಮ್ಯೂಟಂಟ್ ರಘು ಖ್ಯಾತಿಯ ರಾಘವೇಂದ್ರ ಹೊಂಡದಕೇರಿ ತಮ್ಮ ಪಾತ್ರದ ಮೇಕಪ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿದಿನ ನಾಲ್ಕೈದು ಗಂಟೆಗಳ ಮೇಕಪ್, ಭಾರವಾದ ವೇಷಭೂಷಣಗಳೊಂದಿಗೆ ಚಿತ್ರೀಕರಣದ ಸವಾಲುಗಳನ್ನು ವಿವರಿಸಿದ್ದಾರೆ.
Karnataka News Live 13 October 2025 Brahmagantu - ದಿಶಾನೇ ದೀಪಾ ಎನ್ನೋ ಸತ್ಯ ಅಕ್ಕ ರೂಪಂಗೆ ಗೊತ್ತಾಗತ್ತಾ? ಏನಿದು ಟ್ವಿಸ್ಟ್?
ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾ ಈಗ ದಿಶಾಳಾಗಿ ಸೌಂದರ್ಯಗೆ ಸವಾಲು ಹಾಕುತ್ತಿದ್ದಾಳೆ. ತನ್ನ ಸಹೋದರಿ ರೂಪಾಳನ್ನು ಸೌಂದರ್ಯ ಅವಮಾನಿಸಿದಾಗ, ದೀಪಾ ಅವಳನ್ನು ತಡೆದು ಬುದ್ಧಿ ಹೇಳುತ್ತಾಳೆ. ಆದರೆ, ದಿಶಾಳೇ ತನ್ನ ತಂಗಿ ದೀಪಾ ಎಂಬ ಸತ್ಯ ರೂಪಾಳಿಗೆ ಗೊತ್ತಾಗತ್ತಾ?
Karnataka News Live 13 October 2025 ರಂಗಾಯಣದಲ್ಲಿ ರಾಜು ತಾಳಿಕೋಟೆ ಅಂತಿಮ ದರ್ಶನ; ಅಪ್ಪನ ಕೊನೆ ಆಸೆಯಂತೆಯೇ ಅಂತ್ಯಕ್ರಿಯೆ - ಪುತ್ರ ಭರತ್
ರಾಜು ತಾಳಿಕೋಟೆ ಅವರು ಉಡುಪಿಯ ಹೆಬ್ರಿಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಪುತ್ರ ಭರತ್ ತಾಳಿಕೋಟೆ ಈ ಸುದ್ದಿಯನ್ನು ಖಚಿತಪಡಿಸಿದ್ದು, ಅಂತಿಮ ಸಂಸ್ಕಾರವು ವಿಜಯಪುರ ಜಿಲ್ಲೆಯ ಚಿಕ್ಕಸಿಂಧಗಿ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
Karnataka News Live 13 October 2025 ಸಿನಿಮಾ ಶೂಟಿಂಗ್ ನಡುವೆ ರಾಜು ತಾಳಿಕೋಟೆ ನಿಧನ, ಆಸ್ಪತ್ರೆ ಮುಂದೆ ಶೈನ್ ಶೆಟ್ಟಿ ಕಣ್ಣೀರು
ಸಿನಿಮಾ ಶೂಟಿಂಗ್ ನಡುವೆ ರಾಜು ತಾಳಿಕೋಟೆ ನಿಧನ, ಆಸ್ಪತ್ರೆ ಮುಂದೆ ಶೈನ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ತಮ್ಮದೇ ಸಿನಿಮಾದಲ್ಲಿ ನಟಿಸುತ್ತಿದ್ದ ರಾಜು ತಾಳಿಕೋಟೆ ಅಗಲಿಕೆ ನಾಯಕ ನಟ ಶೈನ್ ಶೆಟ್ಟಿಗೆ ತೀವ್ರ ನೋವುಂಟು ಮಾಡಿದೆ.
Karnataka News Live 13 October 2025 ಜಪಾನ್ನಲ್ಲಿ ಫ್ಲೂ ಆತಂಕ, ಇದ್ದಕ್ಕಿದ್ದಂತೆ 6 ಸಾವಿರ ದಾಟಿದ ಪ್ರಕರಣ, ವಿಶ್ವಕ್ಕೆ ಮತ್ತೊಂದು ಎಚ್ಚರಿಕೆ!
ಜಪಾನ್ನಲ್ಲಿ ಫ್ಲೂ ಸಾಂಕ್ರಾಮಿಕವು ನಿಗದಿತ ಸಮಯಕ್ಕಿಂತ ಐದು ವಾರಗಳ ಮುಂಚಿತವಾಗಿ ಪ್ರಾರಂಭವಾಗಿದ್ದು, ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಸಾವಿರಾರು ಪ್ರಕರಣಗಳು ವರದಿಯಾಗಿದ್ದು, ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ H3N2 ವೈರಸ್ ಹರಡುವಿಕೆಯು, ಮುಂಬರುವ ಚಳಿಗಾಲದಲ್ಲಿ ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.
Karnataka News Live 13 October 2025 ರಾಜ ರಾಣಿ ವೇದಿಕೆಯಲ್ಲಿ 'ರಾಜು ತಾಳಿಕೋಟೆ'ಯವರ ಒಡೆದ ಸಂಸಾರ ಒಂದುಗೂಡಿಸಿದ್ದ ನಟಿ ತಾರಾ!
ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಟಕ ಮತ್ತು ಸಿನಿಮಾ ಮೂಲಕ ನಗಿಸುತ್ತಿದ್ದ ರಾಜು ಅವರ ಕುಟುಂಬದಲ್ಲಿ ನಗುವೇ ಇರಲಿಲ್ಲ. ರಾಜರಾಣಿ ರಿಯಾಲಿಟಿ ಶೋನಲ್ಲಿ ನಟಿ ತಾರಾ ಮಧ್ಯಸ್ಥಿಕೆಯಲ್ಲಿ ರಾಜು ಅವರ ಒಡೆದ ಕುಟುಂಬವನ್ನು ಒಂದುಗೂಡಿಸಲಾಗಿತ್ತು.
Karnataka News Live 13 October 2025 ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದ ಎದೆನೋವು, ರಾಜು ತಾಳಿಕೋಟೆ ಅಂತಿಮ ಕ್ಷಣ
ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದ ಎದೆನೋವು, ರಾಜು ತಾಳಿಕೋಟೆ ಅಂತಿಮ ಕ್ಷಣ ಮಾಹಿತಿ ಬಹಿರಂಗವಾಗಿದೆ. ಎಲ್ಲರ ನಗಿಸುತ್ತಿದ್ದ ರಾಜು ತಾಳಿಕೋಟೆ ಮನಸ್ಸಿನಲ್ಲಿ ನೋವೇ ತುಂಬಿಕೊಂಡಿತ್ತು. ಉಡುಪಿಯಲ್ಲಿ ಶೂಟಿಂಗ್ ಪ್ರಕ್ರಿಯೆಯಲ್ಲಿದ್ದ ರಾಜು ತಾಳಿಕೋಟೆ ಅಂತಿಮ ಕ್ಷಣದಲ್ಲಿ ಏನಾಯ್ತು?
Karnataka News Live 13 October 2025 ಬಿಗ್ಬಾಸ್ ವೇದಿಕೆಯಲ್ಲಿ ರಾಜು ತಾಳಿಕೋಟೆ ಮಕ್ಕಳನ್ನು ಎಣಿಸಿಯೇ ಸುಸ್ತಾಗಿ ಹೋಗಿದ್ದ ಸುದೀಪ್!
Veteran Kannada Actor Raju Talikote Passes Away ಪ್ರಸಿದ್ಧ ರಂಗಭೂಮಿ ಕಲಾವಿದ ಮತ್ತು ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾದರು. 'ಮನಸಾರೆ' ಚಿತ್ರದ ಪಾತ್ರದಿಂದ ಜನಪ್ರಿಯರಾಗಿದ್ದ ಅವರು, ಬಿಗ್ಬಾಸ್ನಲ್ಲಿ ತಮ್ಮ ಇಬ್ಬರು ಪತ್ನಿಯರ ಕುಟುಂಬವನ್ನು ಪರಿಚಯಿಸಿ ಅಚ್ಚರಿ ಮೂಡಿಸಿದ್ದರು.
Karnataka News Live 13 October 2025 ಗ್ಯಾರಂಟಿ ಯೋಜನೆ ವಿರುದ್ಧ ನಾನೆಲ್ಲಿಯೂ ಮಾತನಾಡಿಲ್ಲ; ಪತ್ರಿಕಾ ವರದಿ ತಪ್ಪೆಂದ ಶಾಸಕ ಆರ್.ವಿ. ದೇಶಪಾಂಡೆ!
ನಾನು ಸಿಎಂ ಆಗಿದ್ದರೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿರಲಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಜನಪರ ನಿಲುವು ಶ್ಲಾಘಿಸಿದ್ದಾಗಿ, ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.
Karnataka News Live 13 October 2025 ರಾಜೇಸಾಬ್ ಮಕ್ತುಮ್ಸಾಬ್ ಯೆಂಕಂಚಿ 'ರಾಜು ತಾಳಿಕೋಟೆ' ಆಗಿದ್ದು ಹೇಗೆ?
How Rajesaba Maktumasab Yankanchi Became Raju Talikote ಕನ್ನಡದ ಪ್ರಸಿದ್ಧ ಹಾಸ್ಯ ನಟ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಮನಸಾರೆ, ಪಂಚರಂಗಿ ಚಿತ್ರಗಳಲ್ಲಿನ ಪಾತ್ರಗಳಿಂದ ಜನಪ್ರಿಯರಾಗಿದ್ದ ಅವರು, ನಟನೆಗೆ ಬರುವ ಮುನ್ನ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದರು.