ಆರತಿ ತಟ್ಟೆಗೆ ಹಣ ಹಾಕಿದ ಆನಂದ್ ನ್ಯಾಮಗೌಡ! ಮತದಾರರಿಗೆ ಆರತಿ ಬೆಳಗಿ ಸ್ವಾಗತ! ಪರ್ಸ್ನಿಂದ ಹಣ ತೆಗೆದ ಫೋಟೋ ವೈರಲ್
ಮಲ್ಲಿಕಾರ್ಜುನ ಹೊಸಮನಿ
ಜಮಖಂಡಿ(ನ.3): ನಾಗನೂರ ಗ್ರಾಮದ ಮಾದರಿ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿದ್ದ ಆನಂದ ನ್ಯಾಮಗೌಡ ಆರತಿ ತಟ್ಟೆಗೆ ಹಣ ಹಾಕಿದ್ದಾರೆ.
ಮಾದರಿ ಮತಗಟ್ಟೆಯಲ್ಲಿ ಚುನಾವಣಾ ಆಯೋಗದಿಂದ ನೇಮಕಗೊಂಡ ಆಶಾ ಕಾರ್ಯಕರ್ತೆಯರು ಆರತಿ ಬೆಳಗಿದ ವೇಳೆ ಆರತಿ ತಟ್ಟೆ ದುಡ್ಡು ಹಾಕಿದ್ದಾರೆ.
ಆರತಿ ತಟ್ಟೆಗೆ ಎಷ್ಟು ಹಣ ಹಾಕಿದ್ದಾರೆ ಅನ್ನೋ ಮಾಹಿತಿ ಇಲ್ಲ. ಆದರೆ ಆನಂದ ಪರ್ಸ್ನಿಂದ ಹಣ ತೆಗಯೋ ಫೋಟೋ ವೈರಲ್ ಆಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 3, 2018, 3:24 PM IST