ದೀಪಾವಳಿ ಸಂದರ್ಭ ಪಟಾಕಿ ಸಿಡಿತ/ ಪಟಾಕಿ ನಿಷೇಧ ಮಾಡಿದ್ದ ಸರ್ಕಾರ/ ಪಟಾಕಿ ಸಿಡಿಸುವುದು ಹಿಂದೂ ಸಂಪ್ರದಾಯ ಅಲ್ಲ ಎಂದಿದ್ದ ಡಿ ರೂಪಾ/ ಡಿ ರೂಪಾಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಬೆಂಗಳೂರು( ನ. 18) ಐಪಿಎಸ್ ಆಫೀಸರ್ ಡಿ ರೂಪಾ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಪಟಾಕಿ ಸಿಡಿಸುವುದು ಹಿಂದು ಸಂಪ್ರದಾಯ ಅಲ್ಲ. ಪಟಾಕಿ ಬಗ್ಗೆ ಪುರಾಣದಲ್ಲಿ ಉಲ್ಲೇಖ ಇಲ್ಲ ಎಂದು ಬರೆದುಕೊಂಡಿದ್ದು ಎಲ್ಲ ಕತೆಗಳಿಗೆ ಕಾರಣ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೇದಗಳ ಕಾಲದಲ್ಲಿ ಪಟಾಕಿ ಉಲ್ಲೇಖ ಇರಲಿಲ್ಲ. ಯುರೋಪಿಯನ್ನರ ಕಾರಣಕ್ಕೆ ನಮ್ಮ ದೇಶಕ್ಕೆ ಪಟಾಕಿ ಆಗಮನ ಆಯಿತು ಎಂದು ರೂಪಾ ಬರೆದಿದ್ದರು.

ಹಸಿರು ಪಟಾಕಿಯೂ ಸೇಫಲ್ಲ

ಬೆಂಗಳೂರು ರೈಲ್ವೆ ವಿಭಾಗದ ಐಜಿಪಿಯಾಗಿರುವ ರೂಪಾ ಹೇಳಿಕೆಗೆ ವಿರೋಧದ ಅಭಿಪ್ರಾಯಗಳು ಬಂದಿವೆ. ದೀಪಾವಳಿಯನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು ನೀವು ನಮಗೆ ಹೇಳಿಕೊಡಬೇಕಿಲ್ಲ ಎಂದು ರೂಪಾಗೆ ಅನೇಕರು ಉತ್ತರ ನೀಡಿದ್ದಾರೆ.

Scroll to load tweet…