ಮೆದುಳು ಜ್ವರದಿಂದ ಮೃತಪಟ್ಟ ಅಮಾಯಕ ಮಕ್ಕಳ ಬಗ್ಗೆ ಸಂತಾಪ ಸೂಚಿಸಿರುವ ಸೆಹ್ವಾಗ್, ಈ ಮಹಾಮಾರಿ ಕಾಣಿಸಿಕೊಂಡು 50 ಸಾವಿರಕ್ಕೂ ಹೆಚ್ಚು ಮಕ್ಕಳು ಅಸುನೀಗಿದರೂ ಚಿಕಿತ್ಸೆ ಕಂಡುಹಿಡಿಯದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂಬರ್ಥದಲ್ಲಿ ಡೆಲ್ಲಿ ಕ್ರಿಕೆಟಿಗ ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಆ.12): ಆಕ್ಸಿಜನ್ ಪೂರೈಕೆ ಕೊರತೆಯಿಂದ ಗೋರಖ್'ಪುರದ ಬಾಬಾ ರಾಘವ್'ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 63 ಮಕ್ಕಳು ಸಾವನಪ್ಪಿರುವ ಮನಕಲುಕುವ ಘಟನೆಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಂಬನಿ ಮಿಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೆದುಳು ಜ್ವರದಿಂದ ಮೃತಪಟ್ಟ ಅಮಾಯಕ ಮಕ್ಕಳ ಬಗ್ಗೆ ಸಂತಾಪ ಸೂಚಿಸಿರುವ ಸೆಹ್ವಾಗ್, ಈ ಮಹಾಮಾರಿ ಕಾಣಿಸಿಕೊಂಡು 50 ಸಾವಿರಕ್ಕೂ ಹೆಚ್ಚು ಮಕ್ಕಳು ಅಸುನೀಗಿದರೂ ಚಿಕಿತ್ಸೆ ಕಂಡುಹಿಡಿಯದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂಬರ್ಥದಲ್ಲಿ ಡೆಲ್ಲಿ ಕ್ರಿಕೆಟಿಗ ಟ್ವೀಟ್ ಮಾಡಿದ್ದಾರೆ.

ಹೀಗಿದೆ ಸೆಹ್ವಾಗ್ ಮಾಡಿರುವ ಟ್ವೀಟ್...

Scroll to load tweet…
Scroll to load tweet…