ಹೈದರಾಬಾದ್(ಸೆ.28): ಅಕ್ಟೋಬರ್ ತಿಂಗಳಮಾಸಾಂತ್ಯಕ್ಕೆಮತ್ತೆಬ್ಯಾಡ್ಮಿಂಟನ್ ಕೋರ್ಟ್ಗೆಇಳಿಯವುದಾಗಿಭಾರತದಪ್ರಮುಖಬ್ಯಾಡ್ಮಿಂಟನ್ ಆಟಗಾರ್ತಿಸೈನಾನೆಹ್ವಾಲ್ ಹೇಳಿದ್ದಾರೆ.
‘‘ಮೊಣಕಾಲುನೋವಿನಿಂದಾಗಿಪುನಶ್ಚೇತನಶಿಬಿರದಲ್ಲಿಈಗಾಗಲೇಆರುವಾರಗಳನ್ನುಸವೆಸಿಯಾಗಿದೆ. ವೈದ್ಯಹೀತ್ ಮ್ಯಾಥ್ಯೂಸ್ ಅವರಮಾರ್ಗದರ್ಶನದಲ್ಲಿಚೇತರಿಸಿಕೊಳ್ಳುತ್ತಿದ್ದೇನೆ. ಪ್ರಸಕ್ತವಿಶ್ವಶ್ರೇಯಾಂಕದಲ್ಲಿ 8ನೇಸ್ಥಾನದಲ್ಲಿರುವನಾನುಮತ್ತಷ್ಟು ಸ್ಥಾನಕುಸಿತಕಾಣುವಸಂಭವವಿದೆ. ಆದಾಗ್ಯೂನವೆಂಬರ್ನಲ್ಲಿನಡೆಯಲಿರುವಪಂದ್ಯಾವಳಿಗಳಲ್ಲಿಉತ್ತಮಪ್ರದರ್ಶನನೀಡುವುದರೊಂದಿಗೆಮತ್ತೆಶ್ರೇಯಾಂಕದಲ್ಲಿಪ್ರಗತಿಕಾಣುವವಿಶ್ವಾಸವಿದೆ’’ ಎಂದುಸೈನಾನೆಹ್ವಾಲ್ ಸುದ್ದಿಸಂಸ್ಥೆಗೆತಿಳಿಸಿದ್ದಾರೆ.
ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ, ಇತ್ತೀಚೆಗೆ ಮುಕ್ತಾಯವಾದ ರಿಯೊ ಒಲಿಂಪಿಕ್ಸ್'ನಲ್ಲಿ ಗುಂಪು ಹಂತದಲ್ಲೇ ಉಕ್ರೇನ್ ಆಟಗಾರ್ತಿ ಎದುರು ಮುಗ್ಗರಿಸುವ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಮೂಡಿಸಿದ್ದರು.
